
೧. ನೇಪಾಳದಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ರ ಹಿಂದೂದ್ವೇಷವನ್ನರಿಯಿರಿ !
ನೇಪಾಳವನ್ನೂ ಹಿಂದೂ ರಾಷ್ಟ್ರ ಎಂದು ಘೋಷಿಸುವ ಬಗ್ಗೆ ಹೇಳಿಕೆ ನೀಡಿದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌಂಡೇಲ ಮತ್ತು ಪ್ರಧಾನಿ ಪುಷ್ಪ ಕಮಲ ದಹಲ ‘ಪ್ರಚಂಡ’ ಇವರು ಭೇಟಿಯಾಗಲು ನಿರಾಕರಿಸಿದ್ದಾರೆ.
೨. ಕಾಂಗ್ರೆಸ್ ನ ಮತಾಂಧ ನಾಯಕರ ಬೆದರಿಕೆಯನ್ನು ತಿಳಿಯಿರಿ !
ಕಾಂಗ್ರೆಸ್ಸಿನ ಹಿರಿಯ ನಾಯಕ ಅಝೀಝ್ ಕುರೇಶಿ ಇವರು ‘ಮುಸಲ್ಮಾನರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ, ಸಹನೆಯ ಕಟ್ಟೆ ಒಡೆದಾಗ ಮುಸಲ್ಮಾನರು ಕೈಯಲ್ಲಿ ಬಳೆ ತೊಟ್ಟು ಕುಳಿತುಕೊಳ್ಳುವುದಿಲ್ಲ. ೨೨ ಕೋಟಿಗಳ ಪೈಕಿ ೨ ಕೋಟಿ ಮುಸಲ್ಮಾನರು ಹತರಾದರೂ ತೊಂದರೆ ಇಲ್ಲ’, ಎಂದು ಹೇಳಿಕೆ ನೀಡಿದ್ದಾರೆ.
೩. ಭೂಮಿಯನ್ನು ವಶಪಡಿಸಿಕೊಳ್ಳುವ ವಕ್ಫ್ ಬೋರ್ಡ್ ಕಾನೂನನ್ನೇ ರದ್ದು ಪಡಿಸಿ !
ಕೇಂದ್ರ ಸರಕಾರವು ದೆಹಲಿ ವಕ್ಫ್ ಬೋರ್ಡ್ಗೆ ಸಂಬಂಧಿಸಿದ ೧೨೩ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಇದರಲ್ಲಿ ಮಸೀದಿ, ಕಬ್ರಸ್ತಾನ ಮತ್ತು ದರ್ಗಾಗಳು ಸಮಾವೇಶಗೊಂಡಿವೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ದೆಹಲಿ ವಕ್ಫ್ ಬೋರ್ಡ್ಗೆ ನೋಟೀಸನ್ನು ಕಳುಹಿಸಲಾಗಿದೆ.
೪. ಇಂತಹ ಶಾಲೆಗಳ ಮನ್ನಣೆಯನ್ನು ರದ್ದು ಪಡಿಸಿ !
ಅಜಮೇರ (ರಾಜಸ್ಥಾನ)ದಲ್ಲಿನ ಸೋಫಿಯಾ ಶಾಲೆಯ ಎಲ್ಲಾ ವಿದ್ಯಾರ್ಥಿ ಗಳಿಂದ ‘ಕ್ರೀಡಾ ವಿಧಗಳ’ ಹೆಸರಿನಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ತರಿಸ ಲಾಗಿದೆ. ಇದರಲ್ಲಿ ಅವರು ತಮ್ಮ ಸೊಂಟ ಮತ್ತು ಪೃಷ್ಠದ ಆಕಾರವನ್ನು ನಮೂದಿಸಲು ತಿಳಿಸಿದ್ದಾರೆ.
೫. ಅಮೇರಿಕದ ಪಾದ್ರಿಯ ಹಿಂದೂದ್ವೇಷವನ್ನು ತಿಳಿಯಿರಿ !
‘ಅಮೇರಿಕದ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿನ ಸಂಭಾವ್ಯ ಅಭ್ಯರ್ಥಿ ರಾಮಸ್ವಾಮಿ ಆಯ್ಕೆಯಾದರೆ, ನಮಗೆ ವೈಟ್ ಹೌಸ್ನಲ್ಲಿ ವಿಚಿತ್ರ ರೀತಿಯ ಹಿಂದೂ ದೇವತೆಗಳ ವಿಗ್ರಹಗಳು ನೋಡಲು ಸಿಗುವವು’ ಎಂದು ಕ್ರೈಸ್ತ ಪಾದ್ರಿಯು ಟೇಕಿಸಿದ್ದಾನೆ.
೬. ಕಾಶ್ಮೀರದ ಮುಸಲ್ಮಾನ ವಿದ್ಯಾರ್ಥಿಗಳ ಮತಾಂಧತೆಯನ್ನು ತಿಳಿಯಿರಿ !
ಚಿತ್ತೋಡಗಡ (ರಾಜಸ್ಥಾನ)ದಲ್ಲಿನ ಮೇವಾಡ ವಿಶ್ವವಿದ್ಯಾನಿಲಯದ ಪರಿಸರದಲ್ಲಿ ಕಾಶ್ಮೀರದ ಮುಸಲ್ಮಾನ ವಿದ್ಯಾರ್ಥಿಗಳು ‘ಅಲ್ಲಾಹು ಅಕ್ಬರ’ ಎಂದು ಘೋಷಣೆ ನೀಡಿ, ಕಲ್ಲು ತೂರಾಟ ನಡೆಸಿದರು. ಅವರ ಬಳಿ ಶಸ್ತ್ರಗಳೂ ಇದ್ದವು. ಈ ವಿದ್ಯಾರ್ಥಿಗಳಿಗೆ ಮತ್ತೊಂದು ಗುಂಪು ವಿರೋಧ ಪಡಿಸಿತು. ಈ ಹಿಂಸಾಚಾರದಲ್ಲಿ ೮ ಜನರು ಗಾಯಗೊಂಡಿದ್ದಾರೆ.
೭. ಇಸ್ಲಾಮಿ ದೇಶಗಳಲ್ಲಿ ಹಿಂದೂಗಳ ಸ್ಥಿತಿಯನ್ನು ಅರಿತುಕೊಳ್ಳಿ !
ಮಲೇಷ್ಯಾದ ಪ್ರಧಾನಿದಾತೂಕ ಸೇರಿ ಅನ್ವರ್ ಇಬ್ರಾಹಿಂ ಇವರು ಕೆಲವು ದಿನಗಳ ಹಿಂದೆ ಸೆಲಾಂಗೋರನ ಮಸೀದಿಯೊಂದರಲ್ಲಿ ನಮಾಜುಪಠಣದ ನಂತರ ಹಿಂದೂ ಯುವಕನೊಬ್ಬನನ್ನು ಬಹಿರಂಗವಾಗಿ ಇಸ್ಲಾಮ್ಗೆ ಮತಾಂತರಿಸಿ ದರು. ಇದನ್ನು ಮಲೇಷ್ಯಾದ ಹಿಂದೂಗಳು ವಿರೋಧಿಸುತ್ತಿದ್ದಾರೆ.
ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?