
೧. ಪ್ರಜ್ಞಾಪರಾಧ (ಬುದ್ಧಿ, ಸ್ಥೈರ್ಯ, ಸ್ಮೃತಿ ಇವುಗಳಿಂದ ದೂರ ಹೋಗಿ, ಹಾನಿಯ ಬಗ್ಗೆ ಗೊತ್ತಿದ್ದರೂ ಶಾರೀರಿಕ, ವಾಚಿಕ ಅಥವಾ ಮಾನಸಿಕ ಸ್ತರದಲ್ಲಿ ಮತ್ತೆ ಮತ್ತೆ ಮಾಡಿದ ಅಯೋಗ್ಯ ಕೃತ್ಯಗಳು) ಆಗಲು ಬಿಡದಿರುವುದು.
೨. ಮನಸ್ಸು ಮತ್ತು ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಮತ್ತು ಕಾಮ, ಕ್ರೋಧ ಇತ್ಯಾದಿಗಳ ಪ್ರಚೋದನೆಯನ್ನು ನಿಯಂತ್ರಣದಲ್ಲಿಡುವುದು.
೩. ಕೆಮ್ಮು, ಶೌಚ, ಮೂತ್ರ ಇತ್ಯಾದಿಗಳ ನೈಸರ್ಗಿಕ ವೇಗವನ್ನು ನಿಯಂತ್ರಿಸ ಬಾರದು.
೪. ಆರೋಗ್ಯಕ್ಕಾಗಿ ಹಿತಕರ ಆಹಾರ-ವಿಹಾರ ಇರಬೇಕು.
೫. ವಸಂತಋತುವಿನಲ್ಲಿ ಕಫ ಹೆಚ್ಚಾಗಬಾರದೆಂದು; ವಾಂತಿ ಮಾಡಿಕೊಳ್ಳುವುದು, ಶರದ ಋತುವಿನಲ್ಲಿ ಪಿತ್ತ ಹೆಚ್ಚಾಗಬಾರದೆಂದು; ಭೇದಿಯ ಔಷಧಿ ತೆಗೆದುಕೊಳ್ಳುವುದು, ಮಳೆಗಾಲದಲ್ಲಿ ವಾತ ಹೆಚ್ಚಬಾರದೆಂದು; ‘ಎನಿಮಾ ತೆಗೆದುಕೊಳ್ಳುವುದು.
೬. ದೇಶ-ಕಾಲಕ್ಕನುಸಾರ ದಿನಚರ್ಯೆ ಮತ್ತು ಋತುಚರ್ಯೆಯನ್ನು ಆಯೋಜಿಸುವುದು.
೭. ದಾನ ಮಾಡುವುದು ಮತ್ತು ಇತರರಿಗೆ ಸಹಾಯ ಮಾಡುವುದು.
೮. ಸತ್ಯ ಮಾತನಾಡುವುದು, ಹಾಗೆಯೇ ತಪ ಮತ್ತು ಯೋಗಸಾಧನೆಯನ್ನು ಮಾಡುವುದು.
೯. ಅಧ್ಯಾತ್ಮ ಚಿಂತನೆ ಮಾಡುವುದು ಮತ್ತು ಅದರಂತೆ ನಡೆದುಕೊಳ್ಳುವುದು
೧೦. ಸದ್ವರ್ತನೆ, ಎಲ್ಲರೊಂದಿಗೆ ಸ್ನೇಹಭಾವದಿಂದ ಮತ್ತು ಸಮಾನತೆಯಿಂದ ವರ್ತಿಸುವುದು.
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !