ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬಗ್ಗೆ ಸಂತರ ವ್ಯಕ್ತಪಡಿಸಿದ ಗೌರವೋದ್ಗಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಪೃಥ್ವಿಯಲ್ಲಿ ಆಗಾಗ ಅಧರ್ಮ ನಿರ್ಮಾಣವಾಗುತ್ತದೆ. ಇಂತಹ ಸಮಯದಲ್ಲಿ ಪರಮೇಶ್ವರನು ಧರ್ಮಸ್ಥಾಪನೆಗಾಗಿ ಪುನಃ ಪುನಃ ಸೂಕ್ತ ಮನುಷ್ಯರನ್ನು ಆರಿಸಿ ಅವರನ್ನು ಪೃಥ್ವಿಗೆ ಕಳುಹಿಸುತ್ತಾನೆ. ಈಗಲೂ ಡಾಕ್ಟರ್ ಸಾಹೇಬರನ್ನು (ಪ.ಪೂ. ಡಾ. ಆಠವಲೆಯವರನ್ನು) ಈಶ್ವರನೇ ಕಳುಹಿಸಿದ್ದಾನೆ. ಡಾಕ್ಟರ್ ಸಾಹೇಬರು ಧರ್ಮಕ್ಕಾಗಿ ತಮ್ಮ ಆಯುಷ್ಯವನ್ನೇ ಅರ್ಪಿಸಿದ್ದಾರೆ.
– ಪ.ಪೂ. ಶಾಮರಾವ್ ಮಹಾರಾಜರು, ಕೆರ್ಲೆ, ಕೊಲ್ಹಾಪುರ. (೧೩.೭.೨೦೦೨ ರಂದು ರತ್ನಾಗಿರಿಯ ಸನಾತನದ ಸಾಧಕರೊಂದಿಗೆ ಮಾತನಾಡುವಾಗ ತೆಗೆದ ಉದ್ಗಾರ)