
ಪ್ರಯಾಗರಾರಾಜ್ (ಉತ್ತರ ಪ್ರದೇಶ) – ಇತ್ತೀಚೆಗೆ ಹತ್ಯೆಗೀಡಾದ ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ಅತಿಕ್ ಅಹಮದ್ ನ ಒಂದುವರೆ ಸಾವಿರ ಕೋಟಿ ರೂಪಾಯಿಯ ಆಸ್ತಿಯನ್ನು ಕೇಂದ್ರೀಯ ವ್ಯವಸ್ಥೆಯು ವಶಪಡಿಸಿದೆ. ಇವುಗಳಲ್ಲಿ ಕೆಲವು ಆಸ್ತಿ ಅತೀಕ್ ಹೆಸರಿನಲ್ಲಿದ್ದರೆ ಇನ್ನು ಕೆಲವು ಆತನ ನಿಕಟವರ್ತಿಗಳ ಹೆಸರಲ್ಲಿದ್ದವು. ಈ ಆಸ್ತಿಗಳಲ್ಲಿ ನಗದು, ಆಭರಣಗಳು, ಭೂಮಿ ಮತ್ತು ಕಟ್ಟಡಗಳು ಸೇರಿವೆ. ಅತಿಕ್ ಕೇವಲ ೨೦ ವರ್ಷಗಳಲ್ಲಿ ಗೂಂಡಾಗಿರಿ ಮಾಡಿ ಈ ಆಸ್ತಿಯನ್ನು ಗಳಿಸಿದ್ದ.
ಸಂಪಾದಕರ ನಿಲುವುಗೂಂಡಾಗಿರಿಯ ಮೂಲಕ ಇಷ್ಟು ಸಂಪತ್ತನ್ನು ಗಳಿಸುವ ತನಕ ಆತನನ್ನು ಬೆಂಬಲಿಸುತ್ತಿರುವ ಭ್ರಷ್ಟ ಪೊಲೀಸ್, ಆಡಳಿತ, ಮಂತ್ರಿಗಳು ಮತ್ತು ರಾಜಕೀಯ ಪಕ್ಷಗಳ ವಿರುದ್ಧವೂ ಕ್ರಮಕೈಗೊಳ್ಳಬೇಕು ! |
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಶ್ರೀರಾಮನ ಮೇಲಿನ ಆಘಾತ !
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam