
ಮಥುರ – ಶ್ರೀ ಕೃಷ್ಣನ ಜನ್ಮ ಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಗೆ ಮತ್ತೆ ಬೆದರಿಕೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀ ಕೃಷ್ಣ ಜನ್ಮ ಭೂಮಿ ಪ್ರಕರಣದ ಮುಖ್ಯ ಕಕ್ಷಿದಾರ ಆಶುತೋಷ ಪಾಂಡೆ ಇವರು, ‘ಒಬ್ಬ ಮುಸಲ್ಮಾನ ಯುವಕನು ಶ್ರೀ ಕೃಷ್ಣ ಜನ್ಮ ಭೂಮಿಯ ಮೇಲೆ ಇರುವ ಈದ್ಗಾ ಮಸೀದಿಯ ಪ್ರಕರಣದಲ್ಲಿ ನೀವು ಟ್ರಸ್ಟ್ ಪರವಾಗಿ ಹೋರಾಡಬಾರದು. ಇದರಿಂದ ಹಿಂದೆ ಸರಿಯದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’, ಎಂದು ಬೆದರಿಕೆ ನೀಡಿದ್ದಾನೆ, ಎಂದು ಮಾಹಿತಿ ನೀಡಿದರು. ಆಶೋತೋಷ್ ಪಾಂಡೆ ಇವರಿಗೆ ಈ ಹಿಂದೆ ಕೂಡ ಈ ರೀತಿಯ ಬೆದರಿಕೆ ಸಿಕ್ಕಿತ್ತು. ಇದರ ಬಗ್ಗೆ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಶ್ರೀ ಕೃಷ್ಣ ಜನ್ಮ ಭೂಮಿಯ ಮೇಲೆ ಮುಸಲ್ಮಾನ ಆಕ್ರಮಣಕಾರರು ಈದ್ಗಾ ಮಸೀದಿ ಕಟ್ಟಿತ್ತು. ಈ ಪವಿತ್ರ ಭೂಮಿ ಹಿಂಪಡೆಯುವುದುಕ್ಕಾಗಿ ಹಿಂದೂಗಳು ಕಾನೂನಿನ ಹೋರಾಟ ನಡೆಸುತ್ತಿದ್ದಾರೆ.
श्रीकृष्ण जन्मभूमि विवाद में पैरवी मत करो वरना…मुख्य वादी आशुतोष पांडेय ने फिर लगाया धमकी मिलने का आरोप https://t.co/hBlYzauAeL via @NavbharatTimes
— Ashutosh Pandey {श्री कृष्ण जन्मभूमि} (@AshutoshBhriguV) March 9, 2023
ಕಳೆದ ವರ್ಷ ಈ ಪ್ರಕರಣದಲ್ಲಿನ ಮುಖ್ಯ ಕಕ್ಷಿದಾರ ಮಹೇಂದ್ರ ಪ್ರತಾಪ ಇವರಿಗೆ ಕೂಡ ಬೆದರಿಕೆ ನೀಡಿದ್ದರು. ಅವರು ಬೃಂದಾವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ರಕ್ಷಣೆಗಾಗಿ ಬೇಡಿಕೆ ಸಲ್ಲಿಸಿದ್ದರು. ಮಹೇಂದ್ರ ಪ್ರತಾಪ ಇವರು ಆಗ್ರಾದಲ್ಲಿಯ ಜಾಮಾ ಮಸೀದಿಯ ಅಧ್ಯಕ್ಷ ಜಾಹಿದ್ ಕುರೇಶಿ ಇವರ ಮೇಲೆ ಜೀವ ಬೆದರಿಕೆ ನೀಡಿರುವ ಆರೋಪ ಮಾಡಿದ್ದರು.
ಸಂಪಾದಕರ ನಿಲುವು* ಧಾರ್ಮಿಕ ಸ್ಥಳಗಳು ಹಿಂಪಡೆಯಲು ಕಾನೂನಿನ ಹೋರಾಟ ನಡೆಸುವ ಹಿಂದೂಗಳಿಗೆ ಬೆದರಿಕೆ ನೀಡುವವರಿಗೆ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ, ಎಂದು ತಿಳಿಯಬೇಕೆ ? |
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack