೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !

ಏಡಿನಬರ್ಗ್ (ಸ್ಕಾಟ್ಲ್ಯಾಂಡ್) – ಮನುಷ್ಯನ ವರ್ತನೆಯ ಅಧ್ಯಯನ ಮಾಡಿರುವ ಇಲ್ಲಿಯ ವಿಜ್ಞಾನಿ ಕ್ರಿಸ್ಟೋಫರ್ ಬಾಯಸೆ ಇವರು ‘ಮನುಷ್ಯನಿಗೆ ಯಾವ ವಿಷಯದಿಂದ ಶಾಶ್ವತ ಆನಂದವಾಗುತ್ತದೆ ?, ಈ ಪ್ರಶ್ನೆಯ ಹುಡುಕಾಟಕ್ಕೆ ಸೈಕಲ್ನಿಂದ ೨೫ ದೇಶಗಳಿಗೆ ೨೦ ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ. ಅದಕ್ಕಾಗಿ ಅವರು ತಮ್ಮ ನೌಕರಿ ಕೂಡ ಬಿಟ್ಟರು. ಈ ಪ್ರವಾಸದಲ್ಲಿ ಅವರು ಮುಖ್ಯವಾಗಿ ಭಾರತದ ಪಕ್ಕದಲ್ಲಿರುವ ಭೂತಾನ ದೇಶದಲ್ಲಿ ವಾಸವಾಗಿದ್ದರು. ಅಲ್ಲಿ ಅವರಿಗೆ, ಸಣ್ಣ ದೇಶದಲ್ಲಿ ‘ಜೀವನದಲ್ಲಿ ಸಮಾಧಾನ ಪಡೆಯುವುದಕ್ಕೆ ಹಣಕ್ಕೆ ವಿಶೇಷ ಮಹತ್ವ ಇಲ್ಲ, ಎಂದು ಕಲಿಸುತ್ತಾರೆ. ಎಂಬುದು ಗಮನಕ್ಕೆ ಬಂದಿದೆ. ಸ್ಕಾಟ್ಲ್ಯಾಂಡ್ನಿಂದ ಬಾಯಸೆ ಇವರ ಪ್ರಯಾಣ ಆರಂಭವಾಯಿತು. ಈ ಸಮಯದಲ್ಲಿ ಅವರು ನೂರಾರು ಜನರನ್ನು ಭೇಟಿ ಮಾಡಿದರು. ಅವರ ಜೊತೆ ವಾಸವಾಗಿದ್ದರು. ‘ವಿವಿಧ ದೇಶದಲ್ಲಿನ ಬದುಕುವ ಪದ್ಧತಿಯಲ್ಲಿ ಆನಂದದ ಕಾರಣ ಅಡಗಿದೆ, ಇದನ್ನು ತಿಳಿದುಕೊಂಡು ಅದರ ಅಧ್ಯಯನ ಮಂಡಿಸಿದರು.
ಸಂಪಾದಕರುಜಗತ್ತಿಗೆ ಶಾಶ್ವತ ಆನಂದದ ಮಾರ್ಗವನ್ನು ಹಿಂದೂ ಧರ್ಮ ನೀಡಿದೆ; ಆದರೆ ಭಾರತದಲ್ಲಿನ ಹಿಂದೂಗಳ ಕರ್ಮದಾರಿದ್ರ್ಯದಿಂದ ಇಂದು ಕೇವಲ ವ್ಯಾವಹಾರಿಕ ಯಶಸ್ಸಿನ ಹಿಂದೆ ಓಡುತ್ತಿದ್ದಾರೆ ಮತ್ತು ದುಃಖಿತರಾಗುತ್ತಿದ್ದಾರೆ. ಈ ಎಲ್ಲದಕ್ಕೂ ಒಂದೇ ಉಪಾಯ ಮತ್ತು ಅದೆಂದರೆ ಹಿಂದೂಗಳು ಧರ್ಮಶಿಕ್ಷಣ ಪಡೆದು ಸಾಧನೆ ಮಾಡಬೇಕು ಇದನ್ನು ತಿಳಿದುಕೊಳ್ಳಿ ! |
‘ಮನೆಯಲ್ಲಿನ ಒಬ್ಬ ವ್ಯಕ್ತಿಯು ಸಾಧನೆ ಮಾಡುತ್ತಿದ್ದರೆ, ಸಂಪೂರ್ಣ ಕುಟುಂಬದ ಉದ್ಧಾರವಾಗುತ್ತದೆ, ಎಂಬ ಬಗ್ಗೆ ಗುರುದೇವರ ಕೃಪೆಯಿಂದ ಸಾಧಕಿಗೆ ಬಂದ ಅನುಭೂತಿ
ಉಪಾಹಾರದ ಜೊತೆಗೆ ಹಾಲು ಹಾಕಿದ ಚಹಾ ಅಥವಾ ಕಷಾಯ ಕುಡಿಯುವುದಕ್ಕಿಂತ ಹಾಲು ಹಾಕದಿರುವ ಚಹಾ ಅಥವಾ ಕಷಾಯ ಕುಡಿಯಿರಿ
ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು!
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !
ಎಲ್ಲಾ ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳು ಒಟ್ಟಾಗಬೇಕು – ಶ್ರೀ. ದಿವಾಕರ ಭಟ್
ವ್ಯಾಯಾಮಕ್ಕೆ ಸಂಬಂಧಿಸಿದ ಅನುಕ್ರಮ