
ಸಂಸತ್ತಿನ ಯಾವುದೇ ಕಾಯಿದೆಗನುಸಾರವಲ್ಲ; ದೇವಸ್ಥಾನದಲ್ಲಿ ಪ್ರತಿಷ್ಠಾಪಿತ ದೇವರ ನಿಯಮದಂತೆ ದೇವಸ್ಥಾನವು ನಡೆಯಬೇಕು. ಹಿಂದೂಗಳ ವೇದ, ಶಾಸ್ತ್ರ ಹಾಗೂ ಪುರಾಣಗಳಿಗನುಸಾರ ದೇವಸ್ಥಾನವು ನಡೆಯಬೇಕು. ದೇವಸ್ಥಾನದ ಆಡಳಿತದ ನಿಯಮಗಳ ಉಲ್ಲಂಘನೆಯಾದರೆ ನ್ಯಾಯಾಲಯದಲ್ಲಿ ನ್ಯಾಯ ಕೇಳುವ ಅಧಿಕಾರ ಇದೆ. ನ್ಯಾಯಾಲಯದಲ್ಲಿಯು ಯೋಗ್ಯ ನ್ಯಾಯ ಸಿಗದಿದ್ದರೆ ಹಿಂದೂ ದೇವಸ್ಥಾನದ ಸಂರಕ್ಷಣೆಗಾಗಿ ಪ್ರಭಾವಿ ಕಾಯಿದೆ ಮಾಡುವ ಬೇಡಿಕೆಯನ್ನು ಮಾಡಬಹುದು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !