‘ಕೌಟಿಲ್ಯನು ಅವನ ‘ಅರ್ಥಶಾಸ್ತ್ರ’ದ ಗ್ರಂಥದಲ್ಲಿ ‘ರಾಜ್ಯ’ ಈ ಸಂಕಲ್ಪನೆಗೆ ಮನುಷ್ಯನ ಶರೀರದ ಹೋಲಿಕೆ ನೀಡಿದ್ದಾನೆ. ಇದರಲ್ಲಿ ‘ರಾಜ’ ಇವನು ಶರೀರದ ‘ಆತ್ಮ’, ‘ಪ್ರಧಾನಮಂತ್ರಿ’ ಎಂದರೆ ‘ಮೆದುಳು’, ‘ಸೇನಾಪತಿ’ ಎಂದರೆ ‘ಭುಜಗಳು’ ಮತ್ತು ‘ಗೂಢಚಾರ’ವೆಂದರೆ ರಾಜ್ಯ ರೂಪದ ಶರೀರದ ‘ಕಣ್ಣು’ ಮತ್ತು ‘ಕಿವಿ’ ಎಂದು ಹೇಳಿದ್ದಾನೆ. ಈ ಕಣ್ಣು ಮತ್ತು ಕಿವಿಗಳು ಎಷ್ಟು ಜಾಗೃತ ಮತ್ತು ತೀಕ್ಷ್ಣವಾಗಿರುತ್ತವೆಯೋ ಅಷ್ಟು ಪ್ರಮಾಣದಲ್ಲಿ ‘ರಾಜ್ಯ’ವು ಸುರಕ್ಷಿತವಾಗಿರುತ್ತದೆ, ಎಂಬ ಸಿದ್ದಾಂತವನ್ನು ಕೌಟಿಲ್ಯನು ಮಂಡಿಸುತ್ತಾನೆ.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಕೌಟಿಲ್ಯನು ಮಂಡಿಸಿದ್ದ ಉತ್ತಮ ರಾಜ್ಯ ವ್ಯವಸ್ಥೆಯ ಸಿದ್ದಾಂತ !
ಕೌಟಿಲ್ಯನು ಮಂಡಿಸಿದ್ದ ಉತ್ತಮ ರಾಜ್ಯ ವ್ಯವಸ್ಥೆಯ ಸಿದ್ದಾಂತ !
ಸಂಬಂಧಿತ ಲೇಖನಗಳು
ಹಿಂದೂಗಳ ವೇದ, ಶಾಸ್ತ್ರ ಹಾಗೂ ಪುರಾಣಗಳನುಸಾರ ದೇವಸ್ಥಾನದ ಆಡಳಿತವು ನಡೆಯಬೇಕು – ನ್ಯಾಯವಾದಿ ವಿಷ್ಣು ಶಂಕರ ಜೈನ, ವಕ್ತಾರರು, ಹಿಂದೂ ಫ್ರಂಟ್ ಫಾರ್ ಜಸ್ಟಿಸ್
ಕಾಂಗ್ರೆಸ್ ಆಡಳಿತದಲ್ಲಿ ಎಡಪಂಥೀಯ ವಿಚಾರಧಾರೆಗಳಿಗೆ ರಾಜಾಶ್ರಯ
ದೇಶದ ಯುವಕರ ಮನಸ್ಸಿನಲ್ಲಿ ಸಾವರಕರರಂತಹ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಬೇಕು – ಉದಯ ಮಾಹುರಕರ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಸಾಲಿಗ್ರಾಮ ಯಾತ್ರೆಯಿಂದ ಚೀನಿ ‘ಅಜೆಂಡಾ’ಗೆ (ಷಡ್ಯಂತ್ರಕ್ಕೆ) ಧಕ್ಕೆ !
ಕಸ ಗುಡಿಸುವುದು ಮತ್ತು ಕೈಯಿಂದ ನೆಲ ಒರೆಸುವುದು ಈ ದೈನಂದಿನ ಕೃತಿಗಳಿಂದಾಗುವ ಆಧ್ಯಾತ್ಮಿಕ ಲಾಭಗಳನ್ನು ತಿಳಿದುಕೊಳ್ಳಿ !