‘ಕೌಟಿಲ್ಯನು ಅವನ ‘ಅರ್ಥಶಾಸ್ತ್ರ’ದ ಗ್ರಂಥದಲ್ಲಿ ‘ರಾಜ್ಯ’ ಈ ಸಂಕಲ್ಪನೆಗೆ ಮನುಷ್ಯನ ಶರೀರದ ಹೋಲಿಕೆ ನೀಡಿದ್ದಾನೆ. ಇದರಲ್ಲಿ ‘ರಾಜ’ ಇವನು ಶರೀರದ ‘ಆತ್ಮ’, ‘ಪ್ರಧಾನಮಂತ್ರಿ’ ಎಂದರೆ ‘ಮೆದುಳು’, ‘ಸೇನಾಪತಿ’ ಎಂದರೆ ‘ಭುಜಗಳು’ ಮತ್ತು ‘ಗೂಢಚಾರ’ವೆಂದರೆ ರಾಜ್ಯ ರೂಪದ ಶರೀರದ ‘ಕಣ್ಣು’ ಮತ್ತು ‘ಕಿವಿ’ ಎಂದು ಹೇಳಿದ್ದಾನೆ. ಈ ಕಣ್ಣು ಮತ್ತು ಕಿವಿಗಳು ಎಷ್ಟು ಜಾಗೃತ ಮತ್ತು ತೀಕ್ಷ್ಣವಾಗಿರುತ್ತವೆಯೋ ಅಷ್ಟು ಪ್ರಮಾಣದಲ್ಲಿ ‘ರಾಜ್ಯ’ವು ಸುರಕ್ಷಿತವಾಗಿರುತ್ತದೆ, ಎಂಬ ಸಿದ್ದಾಂತವನ್ನು ಕೌಟಿಲ್ಯನು ಮಂಡಿಸುತ್ತಾನೆ.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಕೌಟಿಲ್ಯನು ಮಂಡಿಸಿದ್ದ ಉತ್ತಮ ರಾಜ್ಯ ವ್ಯವಸ್ಥೆಯ ಸಿದ್ದಾಂತ !
ಕೌಟಿಲ್ಯನು ಮಂಡಿಸಿದ್ದ ಉತ್ತಮ ರಾಜ್ಯ ವ್ಯವಸ್ಥೆಯ ಸಿದ್ದಾಂತ !
ಸಂಬಂಧಿತ ಲೇಖನಗಳು
- ‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !
- ಹಿಂದೂ ಧರ್ಮವನ್ನು ನಿಂದಿಸುವ ಇಂತಹ ಕಪಟ ಸಂತರ ದುರ್ವರ್ತನೆಯನ್ನು ತಡೆಯಲು ಹಿಂದೂಗಳು ಪ್ರಯತ್ನಿಸಬೇಕು !
- ಆಧುನಿಕ ಸಂಸ್ಕೃತಿಯ ಅಸಂಖ್ಯಾತ ಭಯಾನಕ ದುಷ್ಪವೃತ್ತಿಗಳು
- ಸನಾತನದ ಗ್ರಂಥ ಮಾಲಿಕೆ : ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ !
- ಸಮಯದ ಸುನಿಯೋಜನೆ ಮಾಡಿ ರಾಷ್ಟ್ರ-ಧರ್ಮ ಕಾರ್ಯಕ್ಕಾಗಿ ಸಮಯವನ್ನು ನೀಡಿ !
- ಸ್ವಂತ ‘ಕರೀಯರದೊಡನೆ ದೇಶದ ಭವಿಷ್ಯದತ್ತವೂ ಗಮನ ನೀಡಿ !