
‘ಕೌಟಿಲ್ಯನು ಅವನ ‘ಅರ್ಥಶಾಸ್ತ್ರ’ದ ಗ್ರಂಥದಲ್ಲಿ ‘ರಾಜ್ಯ’ ಈ ಸಂಕಲ್ಪನೆಗೆ ಮನುಷ್ಯನ ಶರೀರದ ಹೋಲಿಕೆ ನೀಡಿದ್ದಾನೆ. ಇದರಲ್ಲಿ ‘ರಾಜ’ ಇವನು ಶರೀರದ ‘ಆತ್ಮ’, ‘ಪ್ರಧಾನಮಂತ್ರಿ’ ಎಂದರೆ ‘ಮೆದುಳು’, ‘ಸೇನಾಪತಿ’ ಎಂದರೆ ‘ಭುಜಗಳು’ ಮತ್ತು ‘ಗೂಢಚಾರ’ವೆಂದರೆ ರಾಜ್ಯ ರೂಪದ ಶರೀರದ ‘ಕಣ್ಣು’ ಮತ್ತು ‘ಕಿವಿ’ ಎಂದು ಹೇಳಿದ್ದಾನೆ. ಈ ಕಣ್ಣು ಮತ್ತು ಕಿವಿಗಳು ಎಷ್ಟು ಜಾಗೃತ ಮತ್ತು ತೀಕ್ಷ್ಣವಾಗಿರುತ್ತವೆಯೋ ಅಷ್ಟು ಪ್ರಮಾಣದಲ್ಲಿ ‘ರಾಜ್ಯ’ವು ಸುರಕ್ಷಿತವಾಗಿರುತ್ತದೆ, ಎಂಬ ಸಿದ್ದಾಂತವನ್ನು ಕೌಟಿಲ್ಯನು ಮಂಡಿಸುತ್ತಾನೆ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !