ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

‘ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಹಾಲುಕುಂಬಳ ಕಾಯಿ, ಹೀರೇಕಾಯಿ, ತುಪ್ಪರೀ ಕಾಯಿ, ಕುಂಬಳಕಾಯಿ, ಹಾಗಲ ಕಾಯಿ, ಸೌತೆಕಾಯಿ ಇಂತಹ ಬಳ್ಳಿ ಜಾತಿಯ ತರಕಾರಿಗಳ ಕೃಷಿಯನ್ನು ಮಾಡುತ್ತಾರೆ. ಈ ತರಕಾರಿಗಳ ಬೀಜಗಳನ್ನು ಹೊಲದಲ್ಲಿ ನೆಡುವಾಗ ಅವುಗಳನ್ನು ನೇರವಾಗಿ ಮಣ್ಣಿನಲ್ಲಿ ಬಿತ್ತಲಾಗುತ್ತದೆ. ಮನೆಯಲ್ಲಿನ ಕೈದೋಟದಲ್ಲಿ ಮಾತ್ರ ಈ ಬೀಜಗಳನ್ನು ನೇರವಾಗಿ ಮಣ್ಣಿನಲ್ಲಿ ಬಿತ್ತದೇ ಮೊದಲು ಮಣ್ಣು ಹಾಕಿದ ಕಾಗದದ ಕಪ್ಗಳಲ್ಲಿ ಪ್ರತಿಯೊಂದರಲ್ಲಿ ೧ ಬೀಜವನ್ನು ಹಾಕಿ ಸಸಿಗಳನ್ನು ಸಿದ್ಧಪಡಿಸಬೇಕು. ಸಸಿಗಳು ತಯಾರಾದ ನಂತರ ಅವುಗಳನ್ನು ಮಡಿಯಲ್ಲಿ ಅಥವಾ ದೊಡ್ಡ ಕುಂಡಗಳಲ್ಲಿ ಕೃಷಿಯನ್ನು ಮಾಡಬೇಕು. ಇದು ತುಂಬಾ ಸುಲಭ ಮತ್ತು ಅನುಕೂಲವಾಗುತ್ತದೆ. ಹೀಗೆ ಮಾಡುವುದರಿಂದ ಸಸಿಗಳು ಬೆಳೆದ ನಂತರ ಅವುಗಳಲ್ಲಿನ ಒಳ್ಳೆಯ ಸಸಿಗಳನ್ನು ಆರಿಸಿ ಬಳ್ಳಿಯನ್ನು ಏರಿಸಲು ಮಾಡಿದ ಹಂದರದ ಕೆಳಗೆ ಅವು ಗಳ ಕೃಷಿ ಮಾಡಬಹುದು. ಕಪ್ನಲ್ಲಿ ಹಚ್ಚಿದ ಬೀಜವು ಮೊಳಕೆ ಒಡೆದು ಸಸಿಗೆ ೪-೬ ಎಲೆಗಳು ಬಂದ ನಂತರ ಸಸಿಯನ್ನು ಯೋಗ್ಯವಾದ ಜಾಗದಲ್ಲಿ ನೆಡಬೇಕು.’
– ಸೌ. ರಾಘವಿ ಕೊನೆಕರ, ಢವಳಿ, ಫೊಂಡಾ, ಗೋವಾ. (೨೦.೧.೨೦೨೩)
ಕೆಟ್ಟ ಶಕ್ತಿಗಳ ತೊಂದರೆಯಿಂದ ಸನಾತನಕ್ಕೆ ಮತ್ತು ಇಡೀ ಮನುಕುಲಕ್ಕಾದ ಮಹತ್ವದ ಲಾಭ !
ಪಾಕಿಸ್ತಾನ ವಿಭಜನೆಯ ಹೊಸ್ತಿಲಿನಲ್ಲಿ ?
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !
ಸನಾತನದ ಮೊದಲನೇ ಬಾಲಸಂತ ಪೂ. ಭಾರ್ಗವರಾಮ ಪ್ರಭು ( ೫ ವರ್ಷ)ಇವರಿಗೆ ಅನಾರೋಗ್ಯವಿದ್ದಾಗ ಅವರ ತಾಯಿಗೆ ಕಲಿಯಲು ಸಿಕ್ಕಿರುವ ಅವರ ತಾಳ್ಮೆ,ಸ್ಥಿರತೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲಿನ ದೃಢ ಶ್ರದ್ಧೆ !
‘ಲವ್ ಜಿಹಾದ್’ನ ವಾಸ್ತವ : ಪ್ರೇಮದಆಮಿಷದಿಂದ ಶ್ರದ್ಧಾಳನ್ನು ತುಂಡರಿಸುವ ವರೆಗೆ
ಕೀರ್ತನೆ ಮತ್ತು ಪ್ರವಚನಗಳ ಮೂಲಕ ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿಯ ಸದ್ಯದ ಸ್ಥಿತಿಯನ್ನು ಹೇಳಿ ಜನಪ್ರಬೋಧನೆ ಮಾಡಿ