ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

‘ಕೇವಲ ಧಾನ್ಯ ಮತ್ತು ಸೊಪ್ಪು ತರಕಾರಿಗಳ ಸೇವನೆಯಿಂದಲೇ ಹಾನಿಕರ ರಾಸಾಯನಿಕಗಳು ನಮ್ಮ ಹೊಟ್ಟೆಗೆ ಹೋಗುತ್ತದೆ’, ಎಂದೇನಿಲ್ಲ. ಸದ್ಯ ಪೇಟೆಯಲ್ಲಿ (ಮಾರುಕಟ್ಟೆಯಲ್ಲಿ) ದೊರಕುವ ಎಲ್ಲ ಆಹಾರಪದಾರ್ಥಗಳಲ್ಲಿ ಏನಾದರೊಂದು ಹಾನಿಕರ ಕೃತಕ ಪದಾರ್ಥಗಳು, ಬಣ್ಣ, ಪ್ರಿಸರವೈಟಿವ್ ಇಂತಹವುಗಳನ್ನು ಹಾಕಿಯೇ ಇರುತ್ತಾರೆ. ಆದ್ದರಿಂದ ನಿಜ ಹೇಳುವುದಾದರೆ ‘ಆಹಾರವೇ ಔಷಧ’, ಎನ್ನುವುದು ಸದ್ಯ ಕಠಿಣವೆನಿಸುತ್ತದೆ; ಆದರೆ ನಮ್ಮ ಮನೆಯ ತೋಟದಲ್ಲಿ ಬೆಳೆಸಿದ ವಿಷಮುಕ್ತ ತರಕಾರಿಗಳು ಮಾತ್ರ ಖಂಡಿತ ಔಷಧದ ಕೆಲಸವನ್ನು ಮಾಡುತ್ತದೆ. ಇಂದಿನಿಂದಲೇ ನಮ್ಮ ನಿತ್ಯ ಆಹಾರದ ಕೆಲವನ್ನಾದರೂ ಸ್ವತಃವೇ ಬೆಳೆಸಲು ಕೃತಿಶೀಲರಾಗೋಣ.
– ಸೌ. ರಾಘವಿ ಮಯೂರೇಶ ಕೊನೆಕರ, ಢವಳಿ, ಫೋಂಡಾ, ಗೋವಾ. (೧೦.೧.೨೦೨೨)
ಇರಾನಿನ ನಾಗರಿಕರಿಗೆ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಪೂರ್ಣ ಅಧಿಕಾರವಿದೆ! – ಅಮೆರಿಕ : US Vice President JD Vance
ಮಾಲಿನ್ಯದಿಂದಾಗಿ ಅವಧಿಗೂ ಮುನ್ನ ಹೆರಿಗೆಯಾಗುವ ಪ್ರಮಾಣದಲ್ಲಿ ಹೆಚ್ಚಳ – Pollution Spikes Premature Births
ನಿಮ್ಮ ಔಷಧಗಳು ನಮಗೆ ಬೇಡ… !
ಅಮೆರಿಕದಿಂದ ಜನರಿಕ್ ಔಷಧಿಗಳ ಮೇಲಿನ ಆಮದು ಸುಂಕ ರದ್ದು US Tariffs Generic Medicine
೨ ವರ್ಷಗಳವರೆಗಿನ ಮಕ್ಕಳಿಗೆ ನೆಗಡಿ-ಕೆಮ್ಮಿನ ಔಷಧ ಕೊಡಬೇಡಿ! – ಕೇಂದ್ರ ಸರಕಾರ Cough Syrup Death
Baba Vanga Cancer Medicine Prediction : ೨೦೨೫ ರಲ್ಲಿ ಕ್ಯಾನ್ಸರ್ಗೆ ಲಸಿಕೆ ಸಿಗಲಿದೆ! – ಬಾಬಾ ವೆಂಗಾ ಅವರ ಭವಿಷ್ಯವಾಣಿ