
‘ಗೋದಿಹಿಟ್ಟನ್ನು ನಾದುವಾಗ ನೀರು ಕಡಿಮೆಯಾದರೆ, ಅದು ಗಟ್ಟಿಯಾಗುತ್ತದೆ ಮತ್ತು ಚಪಾತಿಯನ್ನು ಲಟ್ಟಿಸಲು ಕಠಿಣವೆನಿಸುತ್ತದೆ. ನೀರು ಹೆಚ್ಚಾದರೆ, ಹಿಟ್ಟು ತೆಳ್ಳಗಾಗುತ್ತದೆ ಮತ್ತು ಅದು ಚಪಾತಿಮಣೆಗೆ ಅಂಟುತ್ತದೆ. ಗೋದಿಹಿಟ್ಟನ್ನು ನಾದುವಾಗ ನೀರಿನ ಪ್ರಮಾಣವು ಸರಿಯಾಗಿದ್ದರೆ ಮಾತ್ರ ಚಪಾತಿಗಳು ಸರಿಯಾಗಿ ಮಾಡಲು ಬರುತ್ತವೆ. ಆಹಾರವು ಸರಿಯಾಗಿ ಪಚನವಾಗಲು ಸಹ ಅದು ಹೆಚ್ಚು ಗಟ್ಟಿ ಅಥವಾ ತೆಳ್ಳಗೆ ಇರಬಾರದು. ಆದುದರಿಂದ ‘ಊಟ ಮಾಡುವಾಗ ಅಗತ್ಯಕ್ಕನುಸಾರ ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು’, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೧.೨೦೨೨)
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !