
‘ಗೋದಿಹಿಟ್ಟನ್ನು ನಾದುವಾಗ ನೀರು ಕಡಿಮೆಯಾದರೆ, ಅದು ಗಟ್ಟಿಯಾಗುತ್ತದೆ ಮತ್ತು ಚಪಾತಿಯನ್ನು ಲಟ್ಟಿಸಲು ಕಠಿಣವೆನಿಸುತ್ತದೆ. ನೀರು ಹೆಚ್ಚಾದರೆ, ಹಿಟ್ಟು ತೆಳ್ಳಗಾಗುತ್ತದೆ ಮತ್ತು ಅದು ಚಪಾತಿಮಣೆಗೆ ಅಂಟುತ್ತದೆ. ಗೋದಿಹಿಟ್ಟನ್ನು ನಾದುವಾಗ ನೀರಿನ ಪ್ರಮಾಣವು ಸರಿಯಾಗಿದ್ದರೆ ಮಾತ್ರ ಚಪಾತಿಗಳು ಸರಿಯಾಗಿ ಮಾಡಲು ಬರುತ್ತವೆ. ಆಹಾರವು ಸರಿಯಾಗಿ ಪಚನವಾಗಲು ಸಹ ಅದು ಹೆಚ್ಚು ಗಟ್ಟಿ ಅಥವಾ ತೆಳ್ಳಗೆ ಇರಬಾರದು. ಆದುದರಿಂದ ‘ಊಟ ಮಾಡುವಾಗ ಅಗತ್ಯಕ್ಕನುಸಾರ ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು’, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೧.೨೦೨೨)
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
‘ಪಾರ್ಶ್ವವಾಯು’ ಕಾಯಿಲೆಯಲ್ಲಿ ವ್ಯಾಯಾಮದ ಲಾಭ ಆಗುತ್ತದೆಯೇ ?
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !