
ಜೈಪುರ (ರಾಜಸ್ಥಾನ) – ಕಾಂಗ್ರೆಸ್ನ ನಾಯಕ ರಾಹುಲ ಗಾಂಧಿ ಇವರು ‘ಭಾರತ ಜೋಡೋ’ ಈ ಹೆಸರಿನ ಪಾದಯಾತ್ರೆಯ ಬಗ್ಗೆ ರಾಜಸ್ಥಾನದ ಕಾಂಗ್ರೆಸ್ನ ಸಚಿವ ಪರದಾಸಿ ಲಾಲ ಮೀನ ಇವರು ಗಾಂಧಿ ಇವರನ್ನು ಪ್ರಭು ಶ್ರೀ ರಾಮಚಂದ್ರನ ಜೊತೆಗೆ ಹೋಲಿಸಿದ್ದಾರೆ. ಅವರು, ರಾಹುಲ್ ಗಾಂಧಿ ಇವರ ಈ ಪಾದಯಾತ್ರೆ ಐತಿಹಾಸಿಕವಾಗಿದೆ. ಪ್ರಭು ಶ್ರೀ ರಾಮನು ಶ್ರೀಲಂಕಾದವರೆಗೆ ನಡೆದುಕೊಂಡು ಹೋಗಿದ್ದನು. ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅದಕ್ಕಿಂತಲೂ ಹೆಚ್ಚಿನ ಅಂತರ ನಡೆಯುವವರು. ಇಲ್ಲಿಯವರೆಗೆ ಈ ರೀತಿಯ ಪ್ರವಾಸ ಯಾರು ಕೂಡ ಮಾಡಲಿಲ್ಲ. ದೇಶವನ್ನು ಬದಲಾಯಿಸುವುದಕ್ಕಾಗಿ ಮತ್ತು ಮತಾಂಧತೆಯನ್ನು ಮುಗಿಸುವುದಕ್ಕಾಗಿ ರಾಹುಲ ಗಾಂಧಿ ಇವರು ಈ ಯಾತ್ರೆ ಮಾಡುತ್ತಿದ್ದಾರೆ, ಎಂದು ಸಹ ಮೀನಾ ಇವರು ಹೇಳಿದರು.
राजस्थान में गहलोत सरकार के मंत्री परसादी लाल मीना ने राहुल गांधी की तुलना भगवान श्रीराम से की
मंत्री जी बोले: राहुल गांधी, भगवान राम से ज्यादा पैदल यात्रा करेंगे pic.twitter.com/go10nRzFlX
— RS KHATANA (@rskhatana72) October 17, 2022
ಮೀನಾ ಇವರ ಈ ಹೇಳಿಕೆಯ ಬಗ್ಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷ ನಾನಾ ಪಟೋಲೆ ಇವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅವರು, ಪ್ರಸ್ತುತ ರಾಹುಲ ಗಾಂಧಿ ಪಾದಯಾತ್ರೆ ನಡೆಸುತ್ತಿದ್ದಾರೆ. ಗಾಂಧಿ ಇವರನ್ನು ಪ್ರಭು ಶ್ರೀ ರಾಮನ ಜೊತೆಗೆ ಹೋಲಿಸಲಾಗಿಲ್ಲ. ಪ್ರಭು ಶ್ರೀ ರಾಮ ಮತ್ತು ರಾಹುಲ್ ಗಾಂಧಿ ಇವರ ಹೆಸರಿನ ಆರಂಭ ‘ರಾ’ಅಕ್ಷರ ಇದೆ. ಇದು ಯೋಗಾನು ಯೋಗ ಅನ್ನಬಹುದು; ಆದರೆ ನಾವು ರಾಮಜೀ ಮತ್ತು ರಾಹುಲ ಗಾಂಧಿ ಇವರನ್ನು ಹೋಲಿಸುತ್ತಿಲ್ಲ. ರಾಹುಲ ಗಾಂಧಿ ಮನುಷ್ಯರಾಗಿದ್ದಾರೆ. ಪ್ರಭು ರಾಮ ಇವರು ದೇವರಾಗಿದ್ದರು ಎಂದು ಹೇಳಿದರು.
ಸಂಪಾದಕೀಯ ನಿಲುವುಯಾವಾಗಲೂ ಪ್ರಭು ಶ್ರೀ ರಾಮನನ್ನು ಕಾಲ್ಪನಿಕ ಎನ್ನುವ ಹಿಂದೂದ್ರೋಹಿ ಕಾಂಗ್ರೆಸ್ನ ಕಪಟಿ ಮತ್ತು ದ್ವಿಮುಖ ಹೇಗೆ ಇದೆ ಇದು ತಿಳಿದುಕೊಳ್ಳಿ ! ಇಂತಹ ಕಾಂಗ್ರೆಸ್ಅನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವುದಕ್ಕೆ ಹಿಂದೂಗಳು ಸಿದ್ದರಾಗಿದ್ದಾರೆ, ಇದನ್ನು ಅವರು ಮರೆಯಬಾರದು ! |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case