
೧. ದೀಪಾವಳಿಯ ಕಾಲದಲ್ಲಿ ಹಿಂದೂಗಳ ಮೇಲೆ ಆಘಾತ ಆಗುವುದು ಹೊಸದೇನಲ್ಲ. ೨೦೦೪ ರಲ್ಲಿ ದೀಪಾವಳಿಯ ಕಾಲದಲ್ಲಿಯೇ ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಇವರನ್ನು ಬಂಧಿಸಿರುವುದನ್ನು ಹಿಂದೂಗಳು ಹೇಗೆ ಮರೆಯಲು ಸಾಧ್ಯ ? ಯಾವುದೇ ಬಲವಾದ ಸಾಕ್ಷಿ ಇಲ್ಲದೇ ನೇರ ಬಂಧನವಾಗುವುದು ಇದು ಹಿಂದೂಗಳ ಅಸ್ಮಿತೆ ಮೇಲಾದ ಆಘಾತವೇ ಆಗಿತ್ತು. ತದನಂತರ ಪ್ರಸಾರ ಮಾಧ್ಯಮಗಳು ‘ಬಲೆಯಲ್ಲಿ ಶಂಕರಾಚಾರ್ಯ’ನಂತಹ ಶೀರ್ಷಿಕೆಯನ್ನು ಬಳಸಿ ಹಿಂದೂಗಳ ಧರ್ಮಗುರುಗಳನ್ನು ಅವಮಾನಿಸಿದ್ದರು ಅದು ಎಂದಿಗೂ ತುಂಬಲಾರದ ಹಾನಿಯಾಗಿದೆ.
೨. ಹಿಂದೂಗಳ ಹಬ್ಬಗಳನ್ನು ಭಯದ ಕರಿನೆರಳಿನಲ್ಲಿ ಆಚರಿಸಬೇಕಾಗುತ್ತದೆ. ೨೦೦೫ ರಲ್ಲಿ ದೀಪಾವಳಿಯ ಕಾಲದಲ್ಲಿ ರಾಜಧಾನಿ ನವ ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ೬೨ ಜನರು ಸಾವನ್ನಪ್ಪಿದ್ದರು. ಇಂದಿಗೂ ಸಹ ದೀಪಾವಳಿ ಅಥವಾ ಗಣೇಶೋತ್ಸವದ ಕಾಲದಲ್ಲಿ ಭಯೋತ್ಪಾದಕರು ರಕ್ತಪಾತ ನಡೆಸುವ ಪಿತೂರಿಯಲ್ಲಿರುತ್ತಾರೆ.
(ಸಂದರ್ಭ – ದೈನಿಕ ‘ಸನಾತನ ಪ್ರಭಾತ’ (ಮರಾಠಿ), ಇಸವಿ ೨೦೧೮)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !
ದಾಪೋಲಿಯ ಗೋವಾ ಕೋಟೆಯಲ್ಲಿ 15 ಕ್ಕೂ ಹೆಚ್ಚು ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ: Muslims attack Hindu youths
ಠಾಣೆ : ಬಕ್ರೀದ್ ಕುರಿತ ವಿವಾದದಲ್ಲಿ ಅಬ್ದುಲ್ ರಹೀಮ್ ಶೇಖ್ ನಿಂದ ಹಿಂದೂವಿನ ಮೇಲೆ ದಾಳಿ!
ಭಟ್ಕಳದಲ್ಲಿ ಹಿಂದೂಗಳು ಪುನರ್ನಿರ್ಮಾಣ ಮಾಡಿದ್ದ ‘ಮೂರಿನಕಟ್ಟೆ’ಯನ್ನು ಮುಸಲ್ಮಾನರಿಂದ ಧ್ವಂಸ !
ಕಳೆದ ೪ ತಿಂಗಳಲ್ಲಿ ೧೦೦ ಹತ್ಯೆ, ೨೮ ಅತ್ಯಾಚಾರ ಮತ್ತು ೯೫ ದೇವಸ್ಥಾನಗಳ ಧ್ವಂಸ !