ಅಯೋಧ್ಯೆಯಲ್ಲಿನ ಭವ್ಯ ಶ್ರೀರಾಮ ಮಂದಿರಕ್ಕಾಗಿ ೧ ಸಾವಿರದ ೮೦೦ ಕೋಟಿ ರೂಪಾಯಿ ಖರ್ಚ ತಗಲಿದೆ !

ಅಯೋಧ್ಯ (ಉತ್ತರಪ್ರದೇಶ) – ಇಲ್ಲಿಯ ಭವ್ಯ ಶ್ರೀರಾಮ ಮಂದಿರದ ಕಟ್ಟಡ ನಿರ್ಮಾಣ ಸಮರೋಪಾದಿಯಲ್ಲಿ ನಡೆಯುತ್ತಿದೆ. ‘೨೦೨೪ ರ ಮಕರ ಸಂಕ್ರಾಂತಿಗೆ ಹಿಂದೂಗಳಿಗಾಗಿ ಮಂದಿರ ತೆರೆಯಲಾಗುವುದು’, ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ಹೇಳಲಾಗಿದೆ. ‘ಈ ದೇವಸ್ಥಾನಕ್ಕಾಗಿ ಸುಮಾರು ೧ ಸಾವಿರದ ೮೦೦ ಕೋಟಿ ರೂಪಾಯಿ ಖರ್ಚು ಬರಲಿದೆ’, ಎಂದು ಸಹ ಟ್ರಸ್ಟ್ ನಿಂದ ಹೇಳಲಾಗಿದೆ. ಈ ಮೊದಲು ಮಂದಿರ ಕಟ್ಟುವುದಕ್ಕಾಗಿ ೧ ಸಾವಿರ ೧೦೦ ಕೋಟಿ ರೂಪಾಯಿ ಖರ್ಚು ಬರುವುದರ ಬಗ್ಗೆ ಅಂದಾಜು ವ್ಯಕ್ತಪಡಿಸಲಾಗಿತ್ತು.
#RamMandir expected to be open for public on #MakarSankranti of 2024https://t.co/uk6QAr9V0Q @Vibha_Tribune
— The Tribune (@thetribunechd) September 12, 2022
ಶ್ರೀರಾಮ ಮಂದಿರ ಸಹಿತ ಈ ಪರಿಸರದಲ್ಲಿ ಮಹರ್ಷಿ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯ ಹಾಗೂ ನಿಷಾದ ರಾಜ, ಶಬರಿ ಮತ್ತು ಜಟಾಯು ಇವರ ಮಂದಿರಗಳು ಕೂಡ ಕಟ್ಟಲಾಗುವುದು. ಮಂದಿರದ ಎಲ್ಲಾ ಬಾಗಿಲುಗಳು ಸಾಗುವಾನಿ ಮರದಿಂದ ಮಾಡಲಾಗುವುದು, ಎಂದು ಇತ್ತಿಚೆಗೆ ನಡೆದ ಟ್ರಸ್ಟನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಮೃತರ ಹೆಸರಿನಲ್ಲಿ ಮೊಕದ್ದಮೆ ನಡೆಸಿ ಮಂದಿರ ಆಡಳಿತದ ವಿರುದ್ಧ ಅಚಲಪುರ ತಹಸೀಲ್ದಾರ್ ನೀಡಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ!