ನಿಧನ ವಾರ್ತೆ

ಉಡುಪಿಯ ಸಾಧಕರಾದ ಶ್ರೀ. ಸುಧೀಂದ್ರ ರಾವ್ ಇವರ ತಂದೆಯವರಾದ ಶೇ. ೬೩ ಆಧ್ಯಾತ್ಮಿಕ ಮಟ್ಟದ ಅನಂತಕೃಷ್ಣ.ವಿ ಇವರು (೭೪ ವರ್ಷ) ಆಗಸ್ಟ್ ೧೬ ರಂದು ನಿಧನರಾದರು. ಅವರು ಪತ್ನಿ, ಮಗ, ಸೊಸೆ, ಮೊಮ್ಮಗ, ಮಗಳು, ಅಳಿಯ ಇವರನ್ನು ಅಗಲಿದ್ದಾರೆ. ಸನಾತನ ಪರಿವಾರವು ರಾವ್ ಇವರ ಕುಟುಂಬದ ದುಃಖದಲ್ಲಿ ಸಹಭಾಗಿಯಾಗಿದೆ

ಮಂಗಳೂರಿನ ಸನಾತನದ ಶೇ. ೬೭ ಮಟ್ಟದ ಸಾಧಕಿ ಶ್ರೀಮತಿ ನಳಿನಿ ಕಾಮತ್ (೮೫ ವಯಸ್ಸು) ಇವರು ಆಗಸ್ಟ್ ೧೯ ರಂದು ದೀರ್ಘ ಅನಾರೋಗ್ಯದಿಂದ ನಿಧನರಾದರು. ಅವರು ಇಬ್ಬರು ಮಗ, ಇಬ್ಬರು ಸೊಸೆಯಂದಿರು, ಮಗಳು ಮತ್ತು ಅಳಿಯ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಕಾಮತ್ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.