ಗ್ರಾಮದ ಎಲ್ಲ ಪುರುಷರು ಪರಾರಿ!

ಟೊಂಕ(ರಾಜಸ್ಥಾನ)– ಇಲ್ಲಿಯ ಢಾಣಿ ಗ್ರಾಮದಲ್ಲಿ ಗೋಹತ್ಯೆಯ ಕಾರಣದಿಂದ ಉದ್ವಿಗ್ನಸ್ಥಿತಿ ಉಂಟಾಗಿದೆ. ಇದರಿಂದ ಗ್ರಾಮದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ. ಇಲ್ಲಿ ಗೋತಳಿಗಲ ಅವಶೇಷ ಮತ್ತು ಕೆಲವು ಶಸ್ತ್ರಗಳು ದೊರಕಿವೆ. ಇದರಲ್ಲಿ ೩ ಬಂದೂಕು, ಚೂರಿ ಮತ್ತು ಇತರ ಹರಿತವಾದ ಶಸ್ತ್ರಾಸ್ತ್ರಗಳು ದೊರಕಿವೆ. ಭಾಜಪ ಯುವಾ ಮೋರ್ಚಾದ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆಯನ್ನು ಮಾಡಿದ್ದಾರೆ. ರಾತ್ರಿಯ ಸಮಯದಲ್ಲಿ ಇಲ್ಲಿ ಗೋಹತ್ಯೆಯಾಗಿರುವ ಸಂಶಯವಿದೆ. ಗ್ರಾಮದ ಎಲ್ಲ ಪುರುಷರು ಓಡಿ ಹೋಗಿದ್ದು, ಕೇವಲ ಮಹಿಳೆಯರು ಮಾತ್ರ ಮನೆಯಲ್ಲಿದ್ದಾರೆ.
राजस्थान के टोंक में गोकशी को लेकर तनाव, ललवाडी गांव में मिले गाय के अवशेष; मौके से कई हथियार भी बरामद#Tonk #Rajasthan https://t.co/UGTEF3E0ne
— Times Now Navbharat (@TNNavbharat) August 20, 2022
ಸಂಪಾದಕೀಯ ನಿಲುವುಕಾಂಗ್ರೆಸ್ಸಿನ ಸರಕಾರವೆಂದರೆ ಪಾಕಿಸ್ತಾನಿ ಆಡಳಿತ! ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಸರಕಾರ ಬಂದಾಗಿನಿಂದ ಅಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ವಿವಿಧ ಆಘಾತಗಳು ನಡೆಯುತ್ತಿವೆ. ಹಿಂದೂಗಳು ಸಂಘಟಿತರಾಗಿ ಇದನ್ನು ವಿರೋಧಿಸುವುದು ಆವಶ್ಯಕವಾಗಿದೆ! |
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon