ಅರಳಿ ಮರದ ಕೆಳಗಡೆ ಒಂದು ಕಲ್ಲು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ದೇವಸ್ಥಾನ ಸಿದ್ಧ

ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಹಿಂದೂದ್ವೇಷಿ ವಿಷಕಾರಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ !

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ

ಆಯೋಧ್ಯಾ (ಉತ್ತರಪ್ರದೇಶ) ಇಲ್ಲಿಗೆ ಬಂದಿದ್ದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಇವರು ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿರುವುದರಿಂದ ಹಿಂದೂ ಧರ್ಮದ ವಿರುದ್ಧ ಟೀಕಿಸಿದರು, ಯಾದವರು,  ಹಿಂದೂ ಧರ್ಮದ ಪ್ರಕಾರ ಎಲ್ಲಾದರೂ ಒಂದು ಅರಳಿ ಮರದ ಕೆಳಗಡೆ ಕಲ್ಲನ್ನು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ಮಂದಿರ ಸಿದ್ಧವಾಗುತ್ತದೆ ಎಂದು ಟೀಕಿಸಿದರು. ಯಾದವ ಇವರು ಪತ್ರಕರ್ತರ ಜೊತೆ ಮಾತನಾಡುವಾಗ ಈ ಹೇಳಿಕೆಯನ್ನು ನೀಡಿದರು. ಜ್ಞಾನವಾಪಿ ಮಸೀದಿಯ ವಿಷಯವನ್ನು ಭಾಜಪವು ಅನಾವಶ್ಯಕವಾಗಿ ಬೆಳೆಸುತ್ತಿದೆ ಎಂದೂ ಅವರು ಆರೋಪಿಸಿದರು.

 ( ಸೌಜನ್ಯ : ANI News )

ಇಂತಹ ಹಿಂದೂದ್ವೇಷದಿಂದಾಗಿ ಕಾಂಗ್ರೆಸ್ಸಿನ ಹಾಗೆ ಸಮಾಜವಾದಿ ಪಕ್ಷವು ಇತಿಹಾಸ ಸೇರುವ ಮಾರ್ಗದಲ್ಲಿದೆ, ಇದನ್ನು ಅಖಿಲೇಶ ಯಾದವ ಇವರು ಗಮನದಲ್ಲಿಡಬೇಕು !