
ಕಾಶ್ಮೀರ, ಲಡಾಖ್, ಪಂಜಾಬ್, ಅರುಣಾಚಲ ಪ್ರದೇಶ, ಮಿಝೋರಾಮ, ನಾಗಲ್ಯಾಂಡ, ಮೇಘಾಲಯ, ಮಣಿಪುರ ಹಾಗೂ ಲಕ್ಷದ್ವೀಪ ಈ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂಗಳಿಗೆ ಅಲ್ಪಸಂಖ್ಯಾತರಾಗಿರುವುದರ ಲಾಭವು ಸಿಗುತ್ತಿಲ್ಲ. ಬಹುಸಂಖ್ಯಾತರಿಗೆ ಇದರ ಲಾಭ ಸಿಗುತ್ತಿದೆ. ಮಿಝೋರಾಮ್, ಮೇಘಾಲಯ ಹಾಗೂ ನಾಗಲ್ಯಾಂಡ ಈ ರಾಜ್ಯಗಳಲ್ಲಿ ಕ್ರೈಸ್ತರು ಬಹುಸಂಖ್ಯೆಯಲ್ಲಿ ಇದ್ದಾರೆ. ಹಾಗೆಯೇ ಅರುಣಾಚಲ ಪ್ರದೇಶ, ಗೋವಾ, ಕೇರಳ, ಮಣಿಪುರ, ತಮಿಳುನಾಡು ಹಾಗೂ ಬಂಗಾಳ ಈ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆಯು ಗಣನೀಯವಾಗಿದೆ. ಪಂಜಾಬ್ನಲ್ಲಿ ಸಿಕ್ಖ್ ಬಹುಸಂಖ್ಯಾತರಿದ್ದಾರೆ ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಸಿಕ್ಖ್ ಜನಸಂಖ್ಯೆಯು ಗಣನೀಯವಾಗಿದೆ. ಆದರೂ ಅವರಿಗೆ ಅಲ್ಪಸಂಖ್ಯಾತರೆಂದು ತಿಳಿಯಲಾಗುತ್ತಿದೆ.
ಹಿಂದೂಗಳು ಸದ್ಗುಣದ ವಿಕೃತಿಯನ್ನು ಬಿಡಬೇಕು !ಹಿಂದೂಗಳು ತಮ್ಮ ಅಹಿಂಸೆ, ಸಹಿಷ್ಣುತೆ ಹಾಗೂ ಔದಾರ್ಯ ಇತ್ಯಾದಿ ಗುಣಗಳಿಗಾಗಿ ಕಟ್ಟರ ಆಗಬಹುದು; ಆದರೆ ಅವರಿಗೆ ತಮ್ಮ ಅಸ್ತಿತ್ವ ಹಾಗೂ ಶ್ರದ್ಧೆಗಳ ರಕ್ಷಣೆಗಾಗಿ ಸಂಘರ್ಷವಾದಿಯಾಗಲು ಯಾರು ತಡೆಯುತ್ತಿದ್ದಾರೆ ? ಮತಾಂಧರ ಸಂಚನ್ನು ಮೌನವಾಗಿರಬೇಕೆಂದು ಹಿಂದೂಗಳಿಗೆ ಶಾಪ ಸಿಗಕ್ಕಿದೆ; ಅದಕ್ಕಾಗಿ ಅವರು ಪ್ರತಿದಿನ ಧರ್ಮ ಹಾಗೂ ದೇಶಗಳ ಮೇಲಾಗುವ ಅನೇಕ ದೌರ್ಜನ್ಯಗಳ ಬಗ್ಗೆ ಆಕ್ರೋಶ ಮಾಡುವುದಿಲ್ಲವೇ ? – ಶ್ರೀ. ವಿನೋದಕುಮಾರ |
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ತೃಣಮೂಲ ಕಾಂಗ್ರೆಸ್ ಕೇವಲ ಮುಸ್ಲಿಮರ ಪಕ್ಷವಾಗಿದೆ ! – ಪ್ರದೇಶಾಧ್ಯಕ್ಷರಾದ ಅಭಿಜೀತ ಮಜುಮದಾರ
ಭಾಗ್ಯನಗರದಲ್ಲಿ ಬಕ್ರೀದ್ ಪ್ರಯುಕ್ತ ನಡೆದ ಪ್ರಾಣಿ ಹತ್ಯೆಯಿಂದಾಗಿ ಹಿಂದೂ ಕಾಲೋನಿಗಳ ರಸ್ತೆಗಳಲ್ಲಿ ಹರಿದ ನೆತ್ತರು ! : Blood On Streets
ರಾಜ್ಯದಲ್ಲಿ ಮುಸ್ಲಿಂ ಸಮುದಾಯವೇ ಎಲ್ಲಕ್ಕಿಂತ ದೊಡ್ಡದು!
‘ಗೋಕುಲ್’ ಹಾಲು ಉತ್ಪಾದನಾ ಒಕ್ಕೂಟದ ವಿವಿಧ ಉತ್ಪನ್ನಗಳಿಗೆ ‘ಹಲಾಲ್’ ಪ್ರಮಾಣಪತ್ರ!
Kolkata Runway Mosque : ಕೊಲಕಾತಾ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹಳೆ ಮಸೀದಿ ತೆರವು