ಮೇ ೩ ಈ ಮಂಗಲ ದಿನದಂದು ‘ಸನಾತನ ಪ್ರಭಾತ’ ಸಮೂಹದಿಂದ ಸಮಸ್ತ ಹಿಂದೂಗಳಿಗೆ ವಿಶೇಷ ಉಡುಗೊರೆ !

ನಮಗೆ ಇದನ್ನು ತಿಳಿಸಲು ಬಹಳ ಆನಂದವಾಗುತ್ತಿದೆ ಏನೆಂದರೆ, ‘ಸನಾತನ ಪ್ರಭಾತ’ ನಿಯಕಾಳಿಕೆಯ ‘ಡಿಜಿಟಲ್ ನ್ಯೂಸ್ಪೇಪರ್’ ಅಂದರೆ ‘ಈ-ಪೇಪರ್’ ಅಕ್ಷಯ ತೃತೀಯ ಮಂಗಲ ದಿನದಂದು(ಮೇ ೩ ರಂದು) ಎಲ್ಲರಿಗಾಗಿ ಲಭ್ಯವಾಗಲಿದೆ. ಇದರಿಂದ ಸನಾತನ ಪ್ರಭಾತ ಮರಾಠಿ ಮತ್ತು ಕನ್ನಡ ಭಾಷೆಗಳಲ್ಲಿ ಸಾಪ್ತಾಹಿಕ, ದೈನಿಕ್ ‘ಸನಾತನ ಪ್ರಭಾತ’ನ ಮಹಾರಾಷ್ಟ್ರ ಮತ್ತು ಗೋವಾ ಈ ರಾಜ್ಯದ ಮುಂಬಯಿ, ಠಾಣೆ, ರಾಯಗಡ, ಉತ್ತರ ಮಹಾರಾಷ್ಟ್ರ ಮತ್ತು ವಿಧರ್ಭ, ‘ಪಶ್ಚಿಮ್ ಮಹಾರಾಷ್ಟ್ರ ಮತ್ತು ಮರಾಠವಾಡ’; ‘ರತ್ನಗಿರಿ’ ಮತ್ತು ‘ಗೋವಾ ಮತ್ತು ಸಿಂಧುದುರ್ಗ’, ಈ ೪ ಆವೃತ್ತಿಗಳು ಮತ್ತು ಪ್ರತ್ಯಕ್ಷ ವಿತರಣೆ ಜೊತೆಗೆ ಈ ‘ಈ-ಪೇಪರ್’ನ ಸ್ವರೂಪದಲ್ಲಿ ನಮಗೆಲ್ಲರಿಗೆ ಸಂಚಾರವಾಣಿ ಹಾಗೂ ಸಂಗಣಕದಲ್ಲಿ ಈ ಪತ್ರಿಕೆ ಓದಲು ಸಿಗಲಿದೆ. ಹಾಗೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಕ್ಷಿಕ ಇವು ಕೂಡ ‘ಈ-ಪೇಪರ್’ನ ಸ್ವರೂಪದಲ್ಲಿ ನಮ್ಮೆಲ್ಲರಿಗೆ ಲಭ್ಯವಾಗಲಿದೆ.
– ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಳಿಕೆ
|
ಸಾಧಕರೇ, ಆಪತ್ಕಾಲದ ಮಾರ್ಗದರ್ಶಕವಾಗಿ ‘ಸನಾತನ ಪ್ರಭಾತ’ದಲ್ಲಿನ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಸಂಗ್ರಹಿಸಿಟ್ಟುಕೊಳ್ಳಿ !
ಮುಂಬಯಿಯ ಹೆಸರಾಂತ ಶಾಲೆಯ ವಿದ್ಯಾರ್ಥಿಗಳು ಇ-ಸಿಗರೇಟು ಸೇದುತ್ತಿರುವುದು ಪತ್ತೆ : ಶಾಲೆಯಿಂದ ಪೋಷಕರಿಗೆ ಜಾಗರೂಕರಾಗಿರಲು ಸೂಚನೆ !
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
ಮಂತ್ರಾಲಯದ ಪ್ರವೇಶದ್ವಾರದಲ್ಲಿದ್ದ ಅಶುದ್ಧ ಭಾಷೆಯ ಫಲಕವನ್ನು ಆಡಳಿತವು ತೆರವುಗೊಳಿಸಿದೆ !