
‘ಕೆಲವು ಸಾಧಕರು ಯಾವುದಾದರೊಂದು ಸೇವೆ ಆಯಿತೆಂದರೆ, ಅದು ‘ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ ಅಥವಾ ಅಸ್ತಿತ್ವದಿಂದ ಆಯಿತು’, ಎಂದು ಹೇಳುತ್ತಾರೆ. ವಾಸ್ತವದಲ್ಲಿ ಆ ಸೇವೆಯು ಈಶ್ವರನ ಇಚ್ಛೆಯಿಂದ ಆಗಿರುತ್ತದೆ; ಏಕೆಂದರೆ ಆ ಸಂದರ್ಭದಲ್ಲಿ ನಾನು ಸಂಕಲ್ಪ ಮಾಡಿರುವುದಿಲ್ಲ ಅಥವಾ ಹಾಗೆ ನನ್ನ ಮನಸ್ಸಿನಲ್ಲಿ ಯಾವುದೇ ವಿಚಾರವೂ ಇರುವುದಿಲ್ಲ’.
– (ಪರಾತ್ಪರ ಗುರು) ಡಾ. ಆಠವಲೆ (೬.೨.೨೦೨೨)
ವಯಸ್ಸಾದ ಮೇಲೆ ದೈಹಿಕ ಸುಖದ ಬಯಕೆ ಕಡಿಮೆಯಾದ ನಂತರ, ಸಾಕಷ್ಟು ಸುಖಗಳ ಸೆಳೆತ ಇಲ್ಲದಾಗುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೪.೨.೨೦೨೨)
ಈಶ್ವರನು ತನ್ನ ಎಲ್ಲೆಡೆಯ ಭಕ್ತರ ಕಾಳಜಿ ವಹಿಸುತ್ತಾನೆ, ಅದೇ ರೀತಿ ಸನಾತನ ಸಂಸ್ಥೆಯೂ ತನ್ನ ಜಗತ್ತಿನಾದ್ಯಂತದ ಸಾಧಕರ ಆಧ್ಯಾತ್ಮಿಕ ಸ್ತರದಲ್ಲಿ ಕಾಳಜಿ ವಹಿಸುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೫.೨.೨೦೨೧)
‘ಕೆಲವು ಜನರು ಏನಾದರೂ ಸ್ವಲ್ಪ ದಾನ ಮಾಡಿದ ನಂತರ ತುಂಬಾ ಚರ್ಚೆ ಮಾಡುತ್ತಾರೆ. ನಿಜವಾಗಿ ಈಶ್ವರನಿಗೆ ಸರ್ವಸ್ವವನ್ನು, ಅಂದರೆ ತನು, ಮನ ಮತ್ತು ಧನ ಇವುಗಳನ್ನು ದಾನ ಮಾಡುವುದು ಅಪೇಕ್ಷಿತ ಇರುತ್ತದೆ; ಆದರೆ ಇದನ್ನು ಮಾತ್ರ ಯಾರೂ ಕೊಡುವುದಿಲ್ಲ, ನಿಜವಾದ ಸಾಧಕರು ಮಾತ್ರ ಕೊಡುತ್ತಾರೆ’.
– (ಪರಾತ್ಪರ ಗುರು) ಡಾ. ಆಠವಲೆ (೧೪.೨.೨೦೨೨)
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !
ನಿಧನ ವಾರ್ತೆ