
ರತ್ನಾಗಿರಿ, ಮಾರ್ಚ್ ೨೦ (ವಾರ್ತೆ) – ರಾಜಾಪುರ ತಾಲೂಕಿನ ದೇವಿಹಸೊಳದಲ್ಲಿನ ಸನಾತನದ ೬೫ ನೇ ಸಂತ ಪೂ. ಜನಾರ್ಧನ ಕೃಷ್ಣಾಜಿ ವಾಗಳೆ ಅಜ್ಜ (ವಯಸ್ಸು ೧೦೦) ಇವರು ೧೯ ಮಾರ್ಚ್ ೨೦೨೨ ರಂದು ಬೆಳಿಗ್ಗೆ ೭ ಗಂಟೆಗೆ ತಮ್ಮ ನಿವಾಸಸ್ಥಾನದಲ್ಲಿ ದೇಹತ್ಯಾಗ ಮಾಡಿದರು. ಮಾರ್ಚ್ ೨೦ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಅವರ ಅಂತ್ಯಕ್ರಿಯೆ ಮಾಡಲಾಯಿತು. ಈ ಸಮಯದಲ್ಲಿ ಪೂ. ವಾಗಳೆ ಅಜ್ಜ ಇವರ ಮನೆಯಲ್ಲಿನ ಸಂಬಂಧಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
‘ಪೂ. ವಾಗಳೆ ಅಜ್ಜ ಇವರು ದೇಹತ್ಯಾಗ ಮಾಡಿದ ನಂತರವೂ ಅವರ ವಾಸಸ್ಥಾನದ ವಾತಾವರಣ ಅಹ್ಲಾದಕರವಾಗಿತ್ತು’ ಎಂದು ಅನೇಕರಿಗೆ ಅನುಭವವಾಯಿತು. ‘ಪೂ. ವಾಗಳೆ ಅಜ್ಜ ತೀರಿಕೊಂಡರು, ಎಂದು ಅನಿಸುತ್ತಿರಲಿಲ್ಲ. ಅವರ ಮುಖ ಸಜೀವದಂತೆ ಅರಿವಾಗುತ್ತಿತ್ತು. ವಾತಾವರಣದಲ್ಲಿ ಬೃಹತ್ಪ್ರಮಾಣದಲ್ಲಿ ಚೈತನ್ಯದ ಅರಿವಾಗುತ್ತಿತ್ತು. ಆ ಚೈತನ್ಯ ಮನೆಯಲ್ಲಿಯೂ ಹರಡಿತ್ತು. ಅನೇಕರ ನಾಮಜಪ ಒಳ್ಳೆಯದಾಗಿ ಆಗುತ್ತಿತ್ತು’, ಎಂದು ಅವರ ಮೊಮ್ಮಗ ಶ್ರೀ. ಪುರುಷೋತ್ತಮ ವಾಗಳೆ ಇವರು ಹೇಳಿದರು.
೧೫ ಫೆಬ್ರವರಿ ೨೦೧೭ ರಂದು ಪೂ. ಜನಾರ್ದನ ವಾಗಳೆ ಅಜ್ಜ ಇವರು ಸನಾತನದ ೬೫ ನೇ ಸಂಪ ಪದವಿಯಲ್ಲಿ ವಿರಾಜಮಾನರಾಗಿದ್ದರು.
ದೇವಸ್ಥಾನಗಳ ಪ್ರತಿನಿಧಿಗಳು ಮತ್ತು ಹಿಂದೂಗಳ ಸಂಘಟನೆ ಅಗತ್ಯ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!
ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !
ಸದ್ಗುರು ಅನುರಾಧಾ ವಾಡೇಕರ್ ಅವರ ಶುಭಹಸ್ತದಿಂದ ಮುಂಬಯಿನಲ್ಲಿ ಶ್ರೀ ಮಹಾಗಣಪತಿ ಮತ್ತು ಭೂಮಿ ಪೂಜೆ !
ಯತಿ ಮಾ ಚೇತಾನಂದ ಸರಸ್ವತೀಜಿ ಅವರ ದೇಹತ್ಯಾಗ!
ಗುರುಕಾರ್ಯದ ಧ್ಯಾಸವಿರುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಅವರ ಬಗ್ಗೆ ಭಾವವಿರುವ ಪೂ. ಸಾಂತಪ್ಪ ಗೌಡ !