|
ಬಿಹಾರ ಮತ್ತೆ ಜಂಗಲ ರಾಜ್ನ ದಿಕ್ಕಿನತ್ತ ನಡೆಯುತ್ತಿದೆ, ಎಂದು ಇದರಿಂದ ಕಂಡುಬರುತ್ತದೆ !

ಸುಪೌಲ (ಬಿಹಾರ) – ಇಲ್ಲಿಯ ಲೋಧ ಗ್ರಾಮದ ಸರಪಂಚ ಮಹಮ್ಮದ ಮುಸ್ತಕಿನ ಇವನು ತನ್ನ ಸಹಚರರ ಜೊತೆ ಒಂದು ಮನೆಗೆ ನುಗ್ಗಿ ೩ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಲು ಪ್ರಯತ್ನ ಮಾಡಿದರು. ಇದ್ದಕ್ಕೆ ಹೆಣ್ಣು ಮಕ್ಕಳು ವಿರೋಧಿಸಿದ ನಂತರ ಮುಸ್ಕಿನ ಇವನು ಹರಿತವಾದ ಶಸ್ತ್ರದಿಂದ ಓರ್ವ ಹೆಣ್ಣು ಮಗುವಿನ ಮೂಗು ಕತ್ತರಿಸಿದನು ಹಾಗೂ ಆಕೆಯ ತಂದೆ, ತಾಯಿ ಮತ್ತು ಸಹೋದರಿಯರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿದರು.
दबंग सरपंच मुस्तकीन ने घर में घुसकर 3 बहनों से की छेड़खानी, विरोध करने पर धारदार हथियार से काट दी नाक: कार्रवाई में जुटी बिहार पुलिस#Bihar https://t.co/YlR4trfPLY
— ऑपइंडिया (@OpIndia_in) March 21, 2022
ಅದರ ನಂತರ ಅವರ ಮನೆಯಲ್ಲಿನ ೫೦ ಸಾವಿರ ರೂಪಾಯಿ ಮತ್ತು ಒಂದು ಬ್ಯಾಗ್ ತೆಗೆದುಕೊಂಡು ಪರಾರಿಯಾದರು. ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation