|
ಬಿಹಾರ ಮತ್ತೆ ಜಂಗಲ ರಾಜ್ನ ದಿಕ್ಕಿನತ್ತ ನಡೆಯುತ್ತಿದೆ, ಎಂದು ಇದರಿಂದ ಕಂಡುಬರುತ್ತದೆ !

ಸುಪೌಲ (ಬಿಹಾರ) – ಇಲ್ಲಿಯ ಲೋಧ ಗ್ರಾಮದ ಸರಪಂಚ ಮಹಮ್ಮದ ಮುಸ್ತಕಿನ ಇವನು ತನ್ನ ಸಹಚರರ ಜೊತೆ ಒಂದು ಮನೆಗೆ ನುಗ್ಗಿ ೩ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಲು ಪ್ರಯತ್ನ ಮಾಡಿದರು. ಇದ್ದಕ್ಕೆ ಹೆಣ್ಣು ಮಕ್ಕಳು ವಿರೋಧಿಸಿದ ನಂತರ ಮುಸ್ಕಿನ ಇವನು ಹರಿತವಾದ ಶಸ್ತ್ರದಿಂದ ಓರ್ವ ಹೆಣ್ಣು ಮಗುವಿನ ಮೂಗು ಕತ್ತರಿಸಿದನು ಹಾಗೂ ಆಕೆಯ ತಂದೆ, ತಾಯಿ ಮತ್ತು ಸಹೋದರಿಯರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿದರು.
दबंग सरपंच मुस्तकीन ने घर में घुसकर 3 बहनों से की छेड़खानी, विरोध करने पर धारदार हथियार से काट दी नाक: कार्रवाई में जुटी बिहार पुलिस#Bihar https://t.co/YlR4trfPLY
— ऑपइंडिया (@OpIndia_in) March 21, 2022
ಅದರ ನಂತರ ಅವರ ಮನೆಯಲ್ಲಿನ ೫೦ ಸಾವಿರ ರೂಪಾಯಿ ಮತ್ತು ಒಂದು ಬ್ಯಾಗ್ ತೆಗೆದುಕೊಂಡು ಪರಾರಿಯಾದರು. ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !