ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಸ್ವಾರ್ಥಕ್ಕಾಗಿ ಅವರ ಪಕ್ಷದ ಸರಕಾರ ಬೇಕಾಗಿರುತ್ತದೆ, ಆದರೆ ಸಾಧಕರಿಗೆ ಎಲ್ಲರಿಗೂ ಒಳಿತಾಗಲಿ, ಎಂದು ಈಶ್ವರೀ (ಧರ್ಮ)ರಾಜ್ಯ ಬೇಕಾಗಿದೆ.  – (ಪರಾತ್ಪರ ಗುರು) ಡಾ. ಆಠವಲೆ