೬೦ ಲಕ್ಷರೂಪಾಯಿಗಳ ದಂಡ !

ರಾಂಚಿ(ಝಾರಖಂಡ) – ಝಾರಖಂಡದ ಡೊರಂಡಾ ಖಜಾನೆಯಿಂದ ೧೯೯೦ ಮತ್ತು ೧೯೯೫ ರ ನಡುವೆ ಅಕ್ರಮವಾಗಿ ೧೩೯ ಕೋಟಿ ೩೫ ಲಕ್ಷ ರೂಪಾಯಿಗಳನ್ನು ತೆಗೆದ ಪ್ರಕರಣಕ್ಕೆ ಸಂಬಂಧಿಸಿದಮತೆ ಸಿಬಿಐ ನ್ಯಾಯಾಲಯವು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ಗೆ ೫ ವರ್ಷಗಳ ಸೆರೆಮನೆ ಶಿಕ್ಷೆ ಮತ್ತು ೬೦ ಲಕ್ಷ ರೂಪಾಯಿ ದಂಡ ಹೇರಲಾಗಿದೆ, ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಇನ್ನೂ ೩೭ ಜನರನ್ನು ಶಿಕ್ಷೆ ವಿಧಿಸಲಾಗುವುದು.
#BREAKING | #LaluPrasadYadav sentenced to five years’ jail term and Rs 60 lakh fine. #FodderScam https://t.co/rke6dHxU3r
— DNA (@dna) February 21, 2022
ಈ ಹಿಂದೆ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಅವರಿಗೆ ೧೪ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣಗಳಲ್ಲಿ ದುಮಕಾ, ದೇವಘರ ಮತ್ತು ಚೈಬಸಾ ಖಜಾನೆಗಳಿಂದ ಹಣ ತೆಗೆದಿರುವ ಬಗ್ಗೆ ಇತ್ತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
೩೦ ವರ್ಷಗಳಲ್ಲಿ ೩,೦೦೦ ಕೋಟಿ ರೂಪಾಯಿ ಲಂಚ ಪಡೆದ ಚೀನಾದ ಮಾಜಿ ಅಧಿಕಾರಿಗೆ ಗಲ್ಲು ಶಿಕ್ಷೆ
‘ಕಪ್ಪು ಹಣ’ ಆರೋಪ: ಜಿಲ್ಲಾ ಸರಬರಾಜು ಅಧಿಕಾರಿ ವಿರುದ್ಧ ತಾಯಿಯ ದೂರು : Government Officer Case
ತೆಲಂಗಾಣದಲ್ಲಿ ಪೊಲೀಸ್ ಉಪ ಅಧೀಕ್ಷಕನ ೨೦೦ ಕೋಟಿ ರೂಪಾಯಿಗಳ ಅಕ್ರಮ ಆಸ್ತಿ : Telangana DSP Corruption
ಹರಿಯಾಣ : ನಿವೃತ್ತಿಯ ಕೆಲವು ಗಂಟೆಗಳ ಮೊದಲಷ್ಟೇ ಐ.ಎ.ಎಸ್. ಅಧಿಕಾರಿಯನ್ನು ಬಂಧಿಸಿದ ‘ಸಿಬಿಐ’ !