ಇಂತಹ ವಾಸನಾಂಧರಿಗೆ ಶರಿಯತ ಕಾಯಿದೆಯನುಸಾರ ಕೈಕಾಲು ಮುರಿಯುವ ಅಥವಾ ನಡುರಸ್ತೆಯಲ್ಲಿ ಕಟ್ಟಿ ಕಲ್ಲಿನಿಂದ ಹೊಡೆಯುವ ಶಿಕ್ಷೆಯನ್ನು ನೀಡುವಂತೆ ಯಾರಾದರು ಒತ್ತಾಯಿಸಿದರೇ ಆಶ್ಚರ್ಯವಿಲ್ಲ !

ಪುತ್ತೂರು – ಕುಂಡ್ಡಕದಲ್ಲಿರುವ ಶಂಶುಲ್ ಹುದಾ ಮದರಸದಲ್ಲಿ ಕಲಿಯಲೆಂದು ಬರುತ್ತಿದ್ದ ೨ ಅಪ್ರಾಪ್ತ ಸಹೋದರಿಯರ ಮೇಲೆ ಲೈಂಗಿಕ ಅತ್ಯಚಾರ ಮಾಡಿದ ಆರೋಪದ ಮೇಲೆ ಮದರಸದ ಶಿಕ್ಷಕ ಸಿರಾಜುದ್ದಿನ್ ಮದನಿಯನ್ನು ಪೋಲಿಸರು ಬಂದಿಸಿದ್ದಾರೆ.
Madrassa teacher held for sexual abuse of minor girls https://t.co/goS3pXdA8R
— Take One (@takeonedigital) February 8, 2022
ಕಳೆದ ವರ್ಷವಿಡಿ ಅವನ ಕೋಣೆಯಲ್ಲಿ ಈ ಹುಡುಗಿಯರ ಮೇಲೆ ಲೈಂಗಿಕ ಅತ್ಯಚಾರ ಮಾಡುತ್ತಿದ್ದನು ಹುಡುಗಿಯರು ಈ ವಿಷಯವನ್ನು ಅವರ ತಾಯಿಯಲ್ಲಿ ಹೇಳಿದಾಗ ತಾಯಿಯು ಪುತ್ತೂರು ಮಹಿಳಾ ಪೋಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಿದ್ದರು.
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ