ಕರ್ನಾಟಕದ ಮಹಾವಿದ್ಯಾಲಯಗಳಲ್ಲಿನ ಹಿಜಾಬ್ ಪ್ರಕರಣ

ಬೆಂಗಳೂರು – ಹಿಜಾಬ್ ಹಾಕಿಕೊಂಡು ಮಹಾವಿದ್ಯಾಲಯದಲ್ಲಿ ಬರಲು ಅನುಮತಿ ನೀಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಮಯದಲ್ಲಿ ಉಚ್ಚ ನ್ಯಾಯಾಲಯವು, ನ್ಯಾಯಾಲಯ ಭಾವನೆಯಲ್ಲಿ ಅಲ್ಲ, ಬದಲಾಗಿ ಸಂವಿಧಾನಕ್ಕನುಸಾರ ನಡೆಯುತ್ತದೆ. ಸಂವಿಧಾನ ನ್ಯಾಯಾಲಯಕ್ಕೆ ಭಗವತ್ಗೀತೆಯಾಗಿದೆ. ಯಾವ ನಿರ್ಣಯ ತೆಗೆದುಕೊಳ್ಳಬೇಕು, ಅದು ಎಲ್ಲಾ ಅರ್ಜಿಗಳಿಗೆ ಜಾರಿಯಾಗುತ್ತದೆ ಎಂದು ಹೇಳಿದೆ.
೧. ಅರ್ಜಿದಾರರ ಪರವಾಗಿ ಮಂಡಿಸಿದ್ದ ನ್ಯಾಯವಾದಿ ದೇವದತ್ತ ಕಾಮತ್ ಇವರು, ಹಿಜಾಬ್ ಹಾಕುವುದು ಇದು ಇಸ್ಲಾಮಿ ಸಂಸ್ಕೃತಿಯ ಒಂದು ಮಹತ್ವದ ಭಾಗವಾಗಿದೆ ಎಂದು ಹೇಳಿದರು.
೨. ಈ ಬಗ್ಗೆ ರಾಜ್ಯ ಸರಕಾರದ ನ್ಯಾಯವಾದಿ, ಮಹಾವಿದ್ಯಾಲಯಗಳಿಗೆ ಸಮವಸ್ತ್ರ ಆಯ್ಕೆಗೆ ಸ್ವಾತಂತ್ರ್ಯ ನೀಡಿದೆ. ಯಾವ ವಿದ್ಯಾರ್ಥಿಗಳಿಗೆ ಅಡಚಣೆಯಿದೆ, ಅವರು ಮಹಾವಿದ್ಯಾಲಯದ ಸಮಿತಿಯನ್ನು ಸಂಪರ್ಕ ಮಾಡಬಹುದು ಎಂದು ಹೇಳಿದರು.
ಶಾಲೆ-ಕಾಲೇಜುಗಳಲ್ಲಿ ಕೇಸರಿ ವಸ್ತ್ರ ಹಂಚಲು ಪೊಲೀಸರಿಂದ ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ನಿಷೇಧ
ಭಾರತದಲ್ಲಿ ಕಾನೂನಿನ ಹರಿತವು ಕಡಿಮೆಯಾಗಿದ್ದು, ಕೈ-ಕಾಲುಗಳನ್ನು ಮುರಿದಾಗ ಮಾತ್ರ ಜನರು ಕಾನೂನನ್ನು ಪಾಲಿಸಬಹುದು !
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ರಾಜ್ಯದ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ವಿತರಿಸಲಾಗುವುದು! – ಪ್ರಮೋದ್ ಮುತಾಲಿಕ್ ಘೋಷಣೆ
ರಾಜ್ಯದ ಕಾಂಗ್ರೆಸ್ ಸರಕಾರದಿಂದ ಶಾಲೆಗಳಲ್ಲಿ ಹಿಜಾಬ್ ನಿಷೇಧದ ಆದೇಶವನ್ನು ಹಿಂಪಡೆ : Karnataka Hijab Row
ಕಾಣೆಯಾದ ಹಸುಗಳನ್ನು ಹುಡುಕುವ ಬದಲು ಗಂಭೀರ ಅಪರಾಧಗಳ ತನಿಖೆ ನಡೆಸಿ ! – ಪೊಲೀಸರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಸೂಚನೆ