
೧. ‘ಭಾರತ’ದ ಉತ್ಥಾನದ ಕಾರ್ಯವು ಹಿಂದೂ ಧರ್ಮದಲ್ಲಿ ಎಷ್ಟಾಗುತ್ತದೆಯೋ, ಅಷ್ಟು ಇತರ ಯಾವುದೇ ಧರ್ಮದಲ್ಲಿ ಆಗುವುದಿಲ್ಲ.
೨. ಧರ್ಮರಕ್ಷಣೆಗಾಗಿ ಪ್ರಾಣದ ಆಹುತಿ ಕೊಡುವ ಎಷ್ಟು ಉದಾಹರಣೆಗಳು ಹಿಂದೂ ಧರ್ಮದಲ್ಲಿ ನೋಡಲು ಸಿಗುತ್ತವೆಯೋ, ಅಷ್ಟು ಇತರ ಯಾವುದೇ ಧರ್ಮದಲ್ಲಿ ನೋಡಲು ಸಿಗುವುದಿಲ್ಲ, ಉದಾ. ಪೃಥ್ವಿರಾಜ ಚೌಹಾಣ್, ಛತ್ರಪತಿ ಶಿವಾಜಿ ಮಹಾರಾಜ, ಗುರು ಗೋವಿಂದ ಸಿಂಹ, ರಾಣಿ ಲಕ್ಷ್ಮೀಬಾಯಿ ಇತ್ಯಾದಿ.
೩. ಹಿಂದೂ ಸಮಾಜದಲ್ಲಿ ವ್ಯಕ್ತಿಗಳು ತುಂಬಾ ದಯಾಳು ಆಗಿರುತ್ತಾರೆ. ಅವರು ಪಶುಗಳಿಗೂ ದಯೆ ತೋರಿಸಲು ಮಹತ್ವ ಕೊಡುತ್ತಾರೆ.
೪. ಹಿಂದೂ ಸಮಾಜದಲ್ಲಿ ಎಷ್ಟು ಮಹಾನ ಪುರುಷರಾಗಿ ಹೋದರೋ, ಎಷ್ಟು ಜನ ತಪಸ್ವಿಗಳು, ಋಷಿಮುನಿಗಳು, ಮಹರ್ಷಿಗಳಾಗಿ ಹೋದರೋ, ಅವರೆಲ್ಲರೂ ಪರಸ್ಪರ ಆಧ್ಯಾತ್ಮಿಕತೆಯಿಂದ ಜೋಡಿಸಲ್ಪಟಿದ್ದಾರೆ. ಅವರು ಎಲ್ಲರಿಗೂ ತಮ್ಮ ಅನುಭವದ ಜ್ಞಾನ ನೀಡಿದರು.
೫. ಹಿಂದೂ ಧರ್ಮವು ರಾಷ್ಟ್ರ ಕರ್ತವ್ಯಗಳ ಬೋಧನೆ ನೀಡುತ್ತದೆ.
೬. ಇಂತಹ ಅನೇಕ ಉದಾಹರಣೆಗಳಿವೆ. ವಾಸ್ತವದಲ್ಲಿ ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ. ನಾವು ಹಿಂದೂಗಳು, ನಮ್ಮ ಜನ್ಮ ಹಿಂದೂ ಪರಿವಾರದಲ್ಲಿ ಆಗಿದೆ, ಇದರ ಬಗ್ಗೆ ಅಭಿಮಾನ ಅನಿಸಬೇಕು.
– ರಶ್ಮಿ ಅಗ್ರವಾಲ. ಸಾಪ್ತಾಹಿಕ ‘ಹಿಂದೂ ಸಭಾ ವಾರ್ತಾ’
|| ಶ್ರೀ ರಾಜಮಾತಂಗಿ ಮಹಾಯಾಗ ||
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
ಮುಸ್ಲಿಂ ಪ್ರಾಧ್ಯಾಪಕನ ಹಿಂದೂ ಧರ್ಮ ಪ್ರವೇಶದ ಅರ್ಜಿ ತಿರಸ್ಕರಿಸಿದ ಎಡಿಎಂ ವಿರುದ್ಧ ಅಲಹಾಬಾದ್ ಹೈಕೋರ್ಟ್ ಅಸಮಾಧಾನ! – Allahabad High Court