ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

(ಪರಾತ್ಪರ ಗುರು) ಡಾ. ಆಠವಲೆ

ರಾಜಕೀಯ ಪಕ್ಷ ಹಾಗೂ ಸನಾತನ ಸಂಸ್ಥೆ ಇವುಗಳ ನಡುವಿನ ವ್ಯತ್ಯಾಸ

ಯಾವುದೇ ರಾಜಕೀಯ ಪಕ್ಷದ ಮುಖಂಡನು ಅವರ ಕಾರ್ಯಕರ್ತರಿಗೆ ಏನಾದರೂ ಕೆಲಸ ಹೇಳಿದಾಗ ಅವರು ಕೆಲಸ ಮಾಡುತ್ತಾರೋ ಇಲ್ಲವೋ ? ಎಂಬುದು ಖಚಿತವಿರುವುದಿಲ್ಲ ಅವರಿಂದ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಅವರು ಆ ಕಾರ್ಯಕರ್ತರಿಗೆ ಏನಾದರೂ ಕೊಡಬೇಕಾಗುತ್ತದೆ. ತದ್ವಿರುದ್ಧ ಸನಾತನ ಸಂಸ್ಥಯಲ್ಲಿ ಕಾರ್ಯಕರ್ತರಿಲ್ಲ ಬದಲಾಗಿ ಸಾಧಕರಿರುವುದರಿಂದ ಅವರು ಪ್ರತಿಯೊಂದು ಕಾರ್ಯವನ್ನು ಸೇವೆಯೆಂದು ಮಾಡುತ್ತಾರೆ. ಅದುದರಿಂದ ಅವರು ಸ್ವತಃ ಮುಂದಾಳತ್ವ ವಹಿಸಿಕೊಂಡು ಕಾರ್ಯ ಮಾಡುತ್ತಾರೆ ಅದುದರಿಂದ ಸನಾತನಕ್ಕೆ ಸಾಧಕರ ವಿಷಯದಲ್ಲಿ ಮೇಲಿನ ಸಂದೇಹವು ಎಂದಿಗೂ ಬರುವುದಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ