ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

(ಪರಾತ್ಪರ ಗುರು) ಡಾ. ಆಠವಲೆ

ಜಗತ್ತಿನ ಎಲ್ಲಕ್ಕಿಂತ ಶ್ರೇಷ್ಠವಾದ ಹಿಂದೂ ಧರ್ಮದಲ್ಲಿ ಜನ್ಮವು ಲಭಿಸಿದರೂ ಧರ್ಮಕ್ಕಾಗಿ ಏನೂ ಮಾಡದ ಹಿಂದೂಗಳು ಸಾಯಲು ಅರ್ಹರು ಅಥವಾ ಬದುಕುಳಿಯಲು ಅರ್ಹರಿಲ್ಲ, ಎಂದು ಕೆಲವು ಜನರಿಗೆ  ಅನ್ನಿಸುತ್ತದೆ. ಆದರೆ ಅದು ಯೋಗ್ಯವಲ್ಲ. ಅವರಿಗೆ ಸಾಧನೆಯನ್ನು ಕಲಿಸುವುದು, ಇದು ಹಿಂದೂಗಳ ಕರ್ತವ್ಯವಾಗಿದೆ.

– (ಪರಾತ್ಪರ ಗುರು) ಡಾ. ಆಠವಲೆ