
ಜಗತ್ತಿನ ಎಲ್ಲಕ್ಕಿಂತ ಶ್ರೇಷ್ಠವಾದ ಹಿಂದೂ ಧರ್ಮದಲ್ಲಿ ಜನ್ಮವು ಲಭಿಸಿದರೂ ಧರ್ಮಕ್ಕಾಗಿ ಏನೂ ಮಾಡದ ಹಿಂದೂಗಳು ಸಾಯಲು ಅರ್ಹರು ಅಥವಾ ಬದುಕುಳಿಯಲು ಅರ್ಹರಿಲ್ಲ, ಎಂದು ಕೆಲವು ಜನರಿಗೆ ಅನ್ನಿಸುತ್ತದೆ. ಆದರೆ ಅದು ಯೋಗ್ಯವಲ್ಲ. ಅವರಿಗೆ ಸಾಧನೆಯನ್ನು ಕಲಿಸುವುದು, ಇದು ಹಿಂದೂಗಳ ಕರ್ತವ್ಯವಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !