
ಜಗತ್ತಿನ ಎಲ್ಲಕ್ಕಿಂತ ಶ್ರೇಷ್ಠವಾದ ಹಿಂದೂ ಧರ್ಮದಲ್ಲಿ ಜನ್ಮವು ಲಭಿಸಿದರೂ ಧರ್ಮಕ್ಕಾಗಿ ಏನೂ ಮಾಡದ ಹಿಂದೂಗಳು ಸಾಯಲು ಅರ್ಹರು ಅಥವಾ ಬದುಕುಳಿಯಲು ಅರ್ಹರಿಲ್ಲ, ಎಂದು ಕೆಲವು ಜನರಿಗೆ ಅನ್ನಿಸುತ್ತದೆ. ಆದರೆ ಅದು ಯೋಗ್ಯವಲ್ಲ. ಅವರಿಗೆ ಸಾಧನೆಯನ್ನು ಕಲಿಸುವುದು, ಇದು ಹಿಂದೂಗಳ ಕರ್ತವ್ಯವಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !