
ಗಲ್ಲಿಯಿಂದ ದಿಲ್ಲಿಯವರೆಗೆ ರಾಜಕಾರಣದಲ್ಲಿ ಹಿರಿಯ ನಾಗರಿಕರು ಸತತವಾಗಿ ಸಕ್ರಿಯರಾಗಿರುತ್ತಾರೆ. ಅವರು ರಾಜಕಾರಣದಿಂದ ನಿವೃತ್ತರಾಗಬೇಕು, ಹಾಗೆಯೇ ಯುವ ಪೀಳಿಗೆಯನ್ನು ಮುಂದೆ ತರುವ ಪ್ರಯತ್ನವನ್ನು ಮಾಡಬೇಕು. ಅವರ ಮಾರ್ಗವನ್ನು ಸುಗಮಗೊಳಿಸಬೇಕು. ಹೇಗೆ ಸರಕಾರಿ ಕೆಲಸದಲ್ಲಿ ೫೮-೬೦ ವರ್ಷಗಳಾದ ನಂತರ ನಿವೃತ್ತರಾಗ ಬೇಕಾಗುತ್ತದೆ. ಹೀಗಿರುವಾಗ ರಾಜಕಾರಣದಲ್ಲಿ ನಿವೃತ್ತಿಯ ವಯಸ್ಸಾದರೂ ಎಷ್ಟು ? ಅಮೇರಿಕದಂತಹ ದೇಶದಲ್ಲಿ ಯಾವುದಾದರೊಂದು ದೊಡ್ಡ ಹುದ್ದೆ (ಅಧ್ಯಕ್ಷ)ಯನ್ನು ಅನುಭವಿಸಿದ ಹಿರಿಯ ವ್ಯಕ್ತಿಗಳು ನಿವೃತ್ತರಾಗುತ್ತಾರೆ. ಹಾಗೆಯೇ ಯುವ ನೇತಾರರಿಗೆ ದಾರಿ ಮಾಡಿಕೊಡುತ್ತಾರೆ. ಈ ರೀತಿ ಅನುಕರಣೆಯನ್ನು ನಾವು ಏಕೆ ಮಾಡಬಾರದು ? – ಶ್ರೀ. ಸಖಾರಾಮ ಏಕಶಿಂಗೆ, ಕೊಲ್ಲಾಪುರ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !