
ನವ ದೆಹಲಿ – ಲಡಾಖ್ನಲ್ಲಿ ಸಂಘರ್ಷ ನಡೆದ ಸ್ಥಳದಿಂದ ಭಾರತೀಯ ಸೇನೆಯು ಮಾತ್ರ ಹಿಂದೆ ಸರಿದಿದೆ ಆದರೆ, ಚೀನಾ ಸೇನೆ ಇನ್ನೂ ಇದೆ ಮತ್ತು ಅದು ಮುಂದೆ ಬಂದಿದೆ ಎಂದು ಬಿಜೆಪಿ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.
Dr.@Swamy39 ji,
India, China yet to resolve border troubles a year after clashes https://t.co/omyV0ONuCw— 🇮🇳 Gurudath Shetty Karkala 🇮🇳 (@GurudathShettyK) June 11, 2021
ಡಾ. ಸ್ವಾಮಿ ಇವರನ್ನು ‘ಮೇನ್ಷನ್'(ಉದ್ದೇಶಿಸಿ) ಮಾಡಲಾದ ಓರ್ವ ಟ್ವಿಟ್ಟರ್ ಬಳಕೆದಾರರು, ‘ಲಡಾಖ್ನಲ್ಲಿ ಒಂದು ವರ್ಷದ ಸಂಘರ್ಷದ ನಂತರ, ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಕೊನೆಗೊಳ್ಳಬೇಕಿತ್ತು.’ ಎಂದಿದ್ದಾರೆ ಹಾಗೂ ಈ ಕುರಿತು ಈ ಟ್ವಿಟರ್ ಬಳಕೆದಾರರು ಒಂದು ವರದಿಯನ್ನು ಸಲ್ಲಿಸಿ ಅದರಲ್ಲಿ ಭಾರತ ಮತ್ತು ಚೀನಾ ಇವುಗಳ ನಡುವಿನ ಸ್ಥಿತಿಯು ಮೊದಲಿಗಿಂತ ಹೆಚ್ಚು ಉದ್ವಿಗ್ನವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಡಾ. ಸ್ವಾಮಿ ಪ್ರತಿಕ್ರಿಯೆ ನೀಡುತ್ತಾ, ‘ನಿಜವಾಗಿಯೂ ಹಾಗೇಯೇ ಇದೆಯೇ? ಚೀನಾದ ಎಲ್ಲ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿ ವಿದೇಶಾಂಗ ಸಚಿವಾಲಯವು ಘೋಷಿಸಿತ್ತು. ಆದರೆ ವಾಸ್ತವದಲ್ಲಿ ಭಾರತ ಮಾತ್ರ ಮರಳಿ ಬಂದಿದೆ ಮತ್ತು ಚೀನಾ ಮತ್ತಷ್ಟು ಮುಂದೆ ಸಾಗಿ ಬರುತ್ತಿದೆ ಎಂದು ಈಗ ನನಗೆ ಅರ್ಥವಾಗಿದೆ.’ ಎಂದು ಹೇಳಿದ್ದಾರೆ.
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ದುರ್ಗಮ ಮರುಭೂಮಿಯಲ್ಲಿ ೮೦ ಕ್ಕೂ ಹೆಚ್ಚು ಪರಮಾಣು ಬಾಂಬ್ ಉಡಾವಣಾ ಕೇಂದ್ರಗಳನ್ನು ನಿರ್ಮಿಸಿದ ಚೀನಾ
ಚೀನಾ ಮತ್ತು ಪಾಕಿಸ್ತಾನದ ಜಮ್ಮು-ಕಾಶ್ಮೀರ ಕುರಿತಾದ ಜಂಟಿ ಹೇಳಿಕೆಯನ್ನು ತಿರಸ್ಕರಿಸಿದ ಭಾರತ