‘ಉಚ್ಚ ನ್ಯಾಯಾಲಯದ ಭಾಷೆ ಸಂವೇದನಾಶೀಲವಾಗಿರಬೇಕು’, ಹಾಗೂ ‘ಚುನಾವಣಾ ಆಯೋಗವೂ ಆದೇಶವನ್ನು ಪಾಲಿಸಬೇಕು’ !

ನವ ದೆಹಲಿ – ದೇಶದಲ್ಲಿ ಇತ್ತೀಚೆಗೆ ನಡೆದ ಐದು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು ಚುನಾವಣಾ ಆಯೋಗವನ್ನು ಹೊಣೆಗಾರರನ್ನಾಗಿ ಮಾಡಿ, ‘ಕೊಲೆಯ ಅಪರಾಧವನ್ನು ನೋಂದಾಯಿಸಬೇಕು’, ಎಂಬ ಶಬ್ದಗಳಲ್ಲಿ ಹೇಳಿತ್ತು. ಇದರ ವಿರುದ್ಧ ಚುನಾವಣಾ ಆಯೋಗವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ಸರ್ವೋಚ್ಚ ನ್ಯಾಯಾಲಯವು ಮದ್ರಾಸ್ ಉಚ್ಚನ್ಯಾಯಾಲಯದ ಪ್ರತಿಕ್ರಿಯೆ ತುಂಬಾ ಪ್ರಬಲವಾಗಿದೆ ಮತ್ತು ಘಟನೆಯನುಸಾರ ಈ ಭಾಷೆಯು ಸಂವೇದನಾಶೀಲವಾಗಿರಬೇಕಿತ್ತು ಎಂದು ಹೇಳಿದೆ. ಅದೇರೀತಿ ಚುನಾವಣಾ ಆಯೋಗವೂ ಆದೇಶವನ್ನು ಪಾಲಿಸಬೇಕಾಗಿತ್ತು. ಮದ್ರಾಸ್ ಉಚ್ಚ ನ್ಯಾಯಾಲಯವು ಈ ರೀತಿಯ ಪ್ರತಿಕ್ರಿಯೆಯನ್ನು ತೀರ್ಪಿನ ಭಾಗವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
[Breaking] Freedom of speech covers freedom to cover court proceedings: Supreme Court rejects ECI plea against Madras HC "murder" observations
report by @DebayonRoy#SupremeCourtofIndia #MadrasHighCourt#ElectionCommission@ECISVEEPhttps://t.co/q2H2GVDXEX
— Bar & Bench (@barandbench) May 6, 2021
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಮುಂದೂಡಿಕೆಯ ಮುಸ್ಲಿಂ ಅರ್ಜಿದಾರರ ಮನವಿಗೆ ಸುಪ್ರೀಂ ಕೋರ್ಟ್ ನಕಾರ – Bhojshala Controversy
ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ! – ಸರ್ವೋಚ್ಚ ನ್ಯಾಯಾಲಯ Supreme Court Order
‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ ! – Collegium
ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ
Mumbai Airport Namaz : ಮುಂಬಯಿ ವಿಮಾನ ನಿಲ್ದಾಣದ ಬಳಿ ನಮಾಜ್ ಪಠಣಕ್ಕಾಗಿ ಜಾಗ ನೀಡಲು ಸಾಧ್ಯವಿಲ್ಲ! – ರಾಜ್ಯ ಸರಕಾರ