ಬುಲಂದಶಹರ (ಉತ್ತರ ಪ್ರದೇಶ) – ಪ್ರತಿದಿನ ೨೫ ಮಿಲಿ. ಗೋಮೂತ್ರವನ್ನು ಸೇವಿಸುವುದರಿಂದ ಕೊರೋನಾ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರುವುದಿಲ್ಲ ಎಂದು ಇಲ್ಲಿಯ ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ ಹೇಳಿದ್ದಾರೆ. ಗೋಮೂತ್ರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ, ಜೊತೆಗೆ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ರಕ್ಷಿಸುತ್ತದೆ ಎಂದು ಸಹ ಹೇಳಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಉತ್ತರ ಪ್ರದೇಶ > ಪ್ರತಿದಿನ ಗೋಮೂತ್ರವನ್ನು ಸೇವಿಸಿದರೆ ಕೊರೋನಾ ಬರುವುದಿಲ್ಲ ! – ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ
ಪ್ರತಿದಿನ ಗೋಮೂತ್ರವನ್ನು ಸೇವಿಸಿದರೆ ಕೊರೋನಾ ಬರುವುದಿಲ್ಲ ! – ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ
ಸಂಬಂಧಿತ ಲೇಖನಗಳು
- ನ್ಯಾಯವಾದಿಗಳ ನಮಾಜಪಠಣವನ್ನು ವಿರೋಧಿಸಿರುವ ಬಗ್ಗೆ ಜಿಲ್ಲಾ ನ್ಯಾಯಾಧೀಶರಿಂದ ಉಚ್ಚನ್ಯಾಯಾಲಯದಲ್ಲಿ ಕ್ಷಮೆ ಯಾಚನೆ !
- ಇಂದು ಶ್ರೀ ರಾಮಲಲ್ಲಾನ ದರ್ಶನ ಹೀಗಿರಲಿದೆ !
- ಸಮಾಜವಾದಿ ಪಕ್ಷದ ಅಭ್ಯರ್ಥಿ ಮೊಹಿಬುಲ್ಲಾ ನದ್ವಿ ಇವರು ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹಿಂದೇಟು !
- ಕಾನ್ಪುರ (ಉತ್ತರ ಪ್ರದೇಶ) 14 ವರ್ಷದ ಬಾಲಕಿಗೆ 4 ತಿಂಗಳು ಲೈಂಗಿಕ ಶೋಷಣೆ ನೀಡಿದ ಮೌಲಾನಾ
- CRPF Officer Dismissed: ನಕಲಿ ಟ್ರ್ಯಾಕ್ ಸೂಟ್ ಮಾರಾಟ ಪ್ರಕರಣ; ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಧಿಕಾರಿ ವಜಾ!
- ಮೀರತ(ಉತ್ತರಪ್ರದೇಶ) ಶಾಹಿ ಈದಗಾಹ ಹತ್ತಿರದ ರಸ್ತೆಯ ಮೇಲೆ ನಮಾಜ್ ಮಾಡಲು ಪೊಲೀಸರಿಂದ ವಿರೋಧ