ಗೋರಖಪುರದಲ್ಲಿ ಕಳೆದ ೮ ದಿನಗಳಲ್ಲಿ ನಡೆದ ೭ ಹತ್ಯೆಗಳು
ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಲೇ ಇದೆ ! ರಾಜ್ಯದಲ್ಲಿ ಸಾಧು, ಸಂತ, ಮಹಂತ, ಹಿಂದುತ್ವನಷ್ಠರ ಹತ್ಯೆಯಾಗುವುದು ಹಾಗೂ ಅದು ಕೂಡಾ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕರ್ಮ ಭೂಮಿಯಲ್ಲಿ ಘಟಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಗೋರಖಪುರ (ಉತ್ತರ ಪ್ರದೇಶ) – ಬಿಜೆಪಿ ಮುಖಂಡ ಮತ್ತು ಮಾಜಿ ಪಂಚಾಯತಿ ಅಧ್ಯಕ್ಷ ಬ್ರಿಜೇಶ ಸಿಂಗ ಅವರನ್ನು ಏಪ್ರಿಲ್ ೨ ರ ರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ಗೂಂಡಾಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈವರೆಗೆ ಸುನಿಲ ಶ್ರೀವಾಸ್ತವ ಮತ್ತು ರಾಮಸಮುಜ ಅವರನ್ನು ಬಂಧಿಸಿದ್ದಾರೆ. ಕಳೆದ ೮ ದಿನಗಳಲ್ಲಿ ಗೋರಖಪುರದಲ್ಲಿ ೭ ಹತ್ಯೆಯ ಘಟನೆಗಳು ನಡೆದಿವೆ. ಎರಡು ದಿನಗಳ ಹಿಂದೆ ಸಿಂಗ ಇವರ ಪ್ರಾಪರ್ಟಿ ಡೀಲರ್ ಜೊತೆಗೆ ವಾದವಾಗಿತ್ತು. ‘ಅದಕ್ಕಾಗಿಯೇ ಈ ಕೊಲೆ ನಡೆದಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
UP: Former gram pradhan shot dead in Gorakhpur village https://t.co/ZmswW2CXnl
— TOI Cities (@TOICitiesNews) April 3, 2021
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
‘ಲವ್ ಜಿಹಾದ್’ನ ಅಂತರರಾಷ್ಟ್ರೀಯ ಪಿತೂರಿ ಪ್ರಕರಣ: 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!
ಕೈರಾನಾ (ಉತ್ತರಪ್ರದೇಶ) ಮುಸ್ಲಿಂ ವಿವಾಹ ಸಮಾರಂಭದಲ್ಲಿ ಗೋಮಾಂಸ ಪದಾರ್ಥಗಳು ಪತ್ತೆ : ಇಬ್ಬರ ಬಂಧನ
ಗೋಹತ್ಯೆ ಪ್ರಕರಣ; ಮಾಜಿ ಕೇಂದ್ರ ಸಚಿವರ ಸಹೋದರ ಅನ್ವರ್ ಹುಸೇನ್ ಬಂಧನ
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ