|
ಉತ್ತರ ಪ್ರದೇಶದಲ್ಲಿ ಸಾಧುಗಳ, ಪುರೋಹಿತರು ಮತ್ತು ಹಿಂದುತ್ವನಿಷ್ಠರ ನಿರಂತರ ಹತ್ಯೆಯಾಗುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಅವರನ್ನು ರಕ್ಷಿಸಲು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ ! ಉತ್ತರ ಪ್ರದೇಶದಲ್ಲಿ ಸಾಧುಗಳು ಮತ್ತು ಪುರೋಹಿತರ ಕೊಲೆಗಳ ಸರಣಿ ನಡೆಯುತ್ತಿದೆ ಮತ್ತು ಇದು ಹಿಂದೂದ್ವೇಷಿಗಳ ಪೂರ್ವನಿಯೋಜಿತ ಸಂಚು ಇರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುವ ಅವಶ್ಯಕತೆಯಿದೆ ! |
ಬುಲಂದಶಹರ (ಉತ್ತರ ಪ್ರದೇಶ) – ಇಲ್ಲಿಯ ಶಿಕಾರಪುರದಲ್ಲಿ ಅಶೋಕ ಕುಮಾರ ಎಂಬ ಪುರೋಹಿತನ ರುಂಡ ತುಂಡರಿಸಿ ಹತ್ಯೆ ಮಾಡಲಾಗಿದೆ. ಈ ಕಾರಣದಿಂದಗಿ, ಇಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರಿಂದ ಇಲ್ಲಿ ಪೊಲೀಸರು ದೊಡ್ಡ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಈ ದೇವಾಲಯವು ಆಚರು ಕಲಾ ಗ್ರಾಮದಲ್ಲಿದೆ ಮತ್ತು ಅಶೋಕ ಕುಮಾರ ಕಳೆದ ವಾರ ಇಲ್ಲಿ ಅರ್ಚಕರಾಗಿ ಬಂದಿದ್ದರು. ಮಾರ್ಚ್ ೨೮ ರ ರಾತ್ರಿ ಅವರನ್ನು ಹತ್ಯೆ ಮಾಡಲಾಯಿತು. ಮರುದಿನ ಬೆಳಿಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಅವರಿಗೆ ಮಾಹಿತಿ ಸಿಕ್ಕಿತು.
#NewsAlert | UP Police on high alert after a priest was found dead with stab wounds on his neck in Bulandshahr.
Priyank with details. pic.twitter.com/pgT3PL9WNQ
— TIMES NOW (@TimesNow) March 29, 2021
೪ ಗೋಹತ್ಯೆ
ಕೆಲವು ದಿನಗಳ ಹಿಂದೆ ಬುಲಂದಶಹರನ ನಿಖೋವ ಗ್ರಾಮದಲ್ಲಿ ಮಾವಿನ ತೋಟದಲ್ಲಿ ೪ ಹಸುಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದರ ನಂತರವೂ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು ನಂತರ ‘ಈಗ ಅರ್ಚಕನ ಹತ್ಯೆಯಾಗುವುದು ಇದರ ಹಿಂದೆ ಏನೋ ಒಂದು ಪಿತೂರಿ ಇದೆಯೇನು ಎಂಬ ಅನುಮಾನವು ವ್ಯಕ್ತವಾಗುತ್ತಿದೆ.

‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !
ಸೂರ್ಯ ಚೌಹಾಣ್ ಹತ್ಯೆ ಮಾಡಿದ ಪ್ರಮುಖ ಆರೋಪಿ ಅಸದ್ ಎನ್ ಕೌಂಟರ್ ನಲ್ಲಿ ಸಾವು !
ಯಾರಾದರೂ ರಾಷ್ಟ್ರ ಮತ್ತು ಸಮಾಜಕ್ಕೆ ಅಪಾಯಕಾರಿಯಾದರೆ, ಅಹಿಂಸೆಯಲ್ಲ, ಹಿಂಸೆ ಅವಶ್ಯಕವಾಗುತ್ತದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !