|
ಉತ್ತರ ಪ್ರದೇಶದಲ್ಲಿ ಸಾಧುಗಳ, ಪುರೋಹಿತರು ಮತ್ತು ಹಿಂದುತ್ವನಿಷ್ಠರ ನಿರಂತರ ಹತ್ಯೆಯಾಗುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಅವರನ್ನು ರಕ್ಷಿಸಲು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ ! ಉತ್ತರ ಪ್ರದೇಶದಲ್ಲಿ ಸಾಧುಗಳು ಮತ್ತು ಪುರೋಹಿತರ ಕೊಲೆಗಳ ಸರಣಿ ನಡೆಯುತ್ತಿದೆ ಮತ್ತು ಇದು ಹಿಂದೂದ್ವೇಷಿಗಳ ಪೂರ್ವನಿಯೋಜಿತ ಸಂಚು ಇರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುವ ಅವಶ್ಯಕತೆಯಿದೆ ! |
ಬುಲಂದಶಹರ (ಉತ್ತರ ಪ್ರದೇಶ) – ಇಲ್ಲಿಯ ಶಿಕಾರಪುರದಲ್ಲಿ ಅಶೋಕ ಕುಮಾರ ಎಂಬ ಪುರೋಹಿತನ ರುಂಡ ತುಂಡರಿಸಿ ಹತ್ಯೆ ಮಾಡಲಾಗಿದೆ. ಈ ಕಾರಣದಿಂದಗಿ, ಇಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರಿಂದ ಇಲ್ಲಿ ಪೊಲೀಸರು ದೊಡ್ಡ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಈ ದೇವಾಲಯವು ಆಚರು ಕಲಾ ಗ್ರಾಮದಲ್ಲಿದೆ ಮತ್ತು ಅಶೋಕ ಕುಮಾರ ಕಳೆದ ವಾರ ಇಲ್ಲಿ ಅರ್ಚಕರಾಗಿ ಬಂದಿದ್ದರು. ಮಾರ್ಚ್ ೨೮ ರ ರಾತ್ರಿ ಅವರನ್ನು ಹತ್ಯೆ ಮಾಡಲಾಯಿತು. ಮರುದಿನ ಬೆಳಿಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಅವರಿಗೆ ಮಾಹಿತಿ ಸಿಕ್ಕಿತು.
#NewsAlert | UP Police on high alert after a priest was found dead with stab wounds on his neck in Bulandshahr.
Priyank with details. pic.twitter.com/pgT3PL9WNQ
— TIMES NOW (@TimesNow) March 29, 2021
೪ ಗೋಹತ್ಯೆ
ಕೆಲವು ದಿನಗಳ ಹಿಂದೆ ಬುಲಂದಶಹರನ ನಿಖೋವ ಗ್ರಾಮದಲ್ಲಿ ಮಾವಿನ ತೋಟದಲ್ಲಿ ೪ ಹಸುಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದರ ನಂತರವೂ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು ನಂತರ ‘ಈಗ ಅರ್ಚಕನ ಹತ್ಯೆಯಾಗುವುದು ಇದರ ಹಿಂದೆ ಏನೋ ಒಂದು ಪಿತೂರಿ ಇದೆಯೇನು ಎಂಬ ಅನುಮಾನವು ವ್ಯಕ್ತವಾಗುತ್ತಿದೆ.

ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !
ಸೂರ್ಯ ಚೌಹಾಣ್ ಹತ್ಯೆ ಮಾಡಿದ ಪ್ರಮುಖ ಆರೋಪಿ ಅಸದ್ ಎನ್ ಕೌಂಟರ್ ನಲ್ಲಿ ಸಾವು !
ಯಾರಾದರೂ ರಾಷ್ಟ್ರ ಮತ್ತು ಸಮಾಜಕ್ಕೆ ಅಪಾಯಕಾರಿಯಾದರೆ, ಅಹಿಂಸೆಯಲ್ಲ, ಹಿಂಸೆ ಅವಶ್ಯಕವಾಗುತ್ತದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !
ಹಮೀರಪುರ (ಉತ್ತರ ಪ್ರದೇಶ): ನದಿಗೆ ನಿರ್ಮಿಸಲಾಗುತ್ತಿದ್ದ ಸೇತುವೆಯ ಸ್ಲ್ಯಾಬ್ ಬಿರುಗಾಳಿಗೆ ಕುಸಿತ: 6 ಕಾರ್ಮಿಕರ ಸಾವು