ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಸರಕಾರಿ ಮದರಸಾಗಳನ್ನು ಮುಚ್ಚಿದೆ. ಇನ್ನು ಮಧ್ಯಪ್ರದೇಶ ಸೇರಿ ಬಿಜೆಪಿ ಆಳ್ವಿಕೆಯ ರಾಜ್ಯಗಳು, ಹಾಗೆಯೇ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ತನ್ನ ವ್ಯಾಪ್ತಿಯಲ್ಲಿರುವ ಸರಕಾರಿ ಮದರಸಾಗಳನ್ನು ಮುಚ್ಚಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಇಂದೋರ್ (ಮಧ್ಯಪ್ರದೇಶ) – ಎಲ್ಲ ಜಿಹಾದಿ ಭಯೋತ್ಪಾದಕರು ಮದರಸಾಗಳಲ್ಲಿ ಬೆಳೆದಿದ್ದಾರೆ. ಆದ್ದರಿಂದ ಅವುಗಳನ್ನು ಮುಚ್ಚಬೇಕು ಎಂದು ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಉಷಾ ಠಾಕೂರ್ ತಮ್ಮ ಮಾತನ್ನು ಮುಂದುವರೆಸುತ್ತಾ,
೧. ವಿದ್ಯಾರ್ಥಿಗಳು ಒಂದೇಸಮಾನ ಆಗಿರುತ್ತಾರೆ, ಧರ್ಮದ ಆಧಾರದಲ್ಲಿ ನೀಡುವ ಶಿಕ್ಷಣದಿಂದ ಕಟ್ಟರತೆ ಹೆಚ್ಚಾಗುತ್ತಿದ್ದು ದ್ವೇಷಭಾವನೆ ಹರಡುತ್ತಿದೆ.
೨. ಎಲ್ಲ ಕಟ್ಟರವಾದಿಗಳು ಹಾಗೂ ಎಲ್ಲ ಭಯೋತ್ಪಾದಕರು ಮದರಸಾಗಳಲ್ಲಿ ಕಲಿತರು ಹಾಗೂ ಬೆಳೆದರು. ಜಮ್ಮು – ಕಾಶ್ಮೀರವನ್ನು ಭಯೋತ್ಪಾದನೆಯ ಕಾರ್ಖಾನೆಯನ್ನಾಗಿ ಮಾಡಲಾಗಿತ್ತು.
೩. ಸಮಾಜದ ಮುಖ್ಯವಾಹಿನಿಯೊಂದಿಗೆ, ರಾಷ್ಟ್ರೀಯತೆಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದ ಮದರಸಾಗಳನ್ನು ನಾವು ಯೋಗ್ಯ ಶಿಕ್ಷಣದೊಂದಿಗೆ ಜೋಡಿಸುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ಅವುಗಳನ್ನು ಮುಂದೆ ತರಬೇಕು.
All terrorists are raised in madrasas, they had turned J&K into a terror factory. Madrasas which can't comply with nationalism, they should be merged with existing education system to ensure complete progress of the society: Madhya Pradesh Minister Usha Thakur in Indore. (20.10) pic.twitter.com/1jQEgFBu2r
— ANI (@ANI) October 21, 2020
೪. ಅಸ್ಸಾಂ ಇದನ್ನು ಮಾಡಿ ತೋರಿಸಿದೆ. ಅಸ್ಸಾಂನಲ್ಲಿ ಮದರಸಾಗಳನ್ನು ಮುಚ್ಚಲಾಗಿದೆ. ರಾಷ್ಟ್ರೀಯತೆಯಲ್ಲಿ ಅಡಚಣೆಗಳನ್ನು ನಿರ್ಮಿಸುತ್ತಿದ್ದಲ್ಲಿ, ಅಂತಹ ಎಲ್ಲ ಅಂಶಗಳನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಮುಚ್ಚಬೇಕು. ಅವುಗಳಿಗೆ ಸಿಗುವ ಸರ್ಕಾರದ ಸಹಾಯ ನಿಲ್ಲಬೇಕು. ವಕ್ಫ ಬೋರ್ಡ್ ಸ್ವತಃ ಬಹಳ ಸಮರ್ಥ ಸಂಸ್ಥೆಯಾಗಿದೆ.
೫. ಯಾರಾದರು ಖಾಸಗಿಯಾಗಿ ಧಾರ್ಮಿಕ ಸಂಸ್ಕಾರಗಳನ್ನು ನೀಡಲು ಬಯಸಿದರೆ, ಭಾರತದ ಸಂವಿಧಾನವು ಅದಕ್ಕೆ ಅನುಮತಿ ನೀಡಿದೆ.
ಕಾಶ್ಮೀರದಲ್ಲಿ ಭಯೋತ್ಪಾದಕರ ಅಡ್ಡೆಯಾಗಿದ್ದ ಮದರಸಾದ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿ !
ಬಂಗಾಲದ ಮದರಸಾಗಳಲ್ಲಿ ‘ವಂದೇ ಮಾತರಮ್’ ಹಾಡುವುದು ಕಡ್ಡಾಯ!
ತುಮಕೂರಿನಲ್ಲಿ ಮೌಲ್ವಿಯ ದೌರ್ಜನ್ಯ ತಾಳಲಾರದೆ ಮದರಸಾದಿಂದ 24 ಮಕ್ಕಳು ಪರಾರಿ !
Katni Railway Rescue : ಮಧ್ಯಪ್ರದೇಶದ ಕಟ್ನಿ ರೈಲ್ವೆ ನಿಲ್ದಾಣದಲ್ಲಿ ೧೬೭ ಅಪ್ರಾಪ್ತ ಮುಸಲ್ಮಾನ ಮಕ್ಕಳ ರಕ್ಷಣೆ !
ಮೋತಿಹಾರಿ (ಬಿಹಾರ) : ಮದರಸಾದಲ್ಲಿ ಪಿಸ್ತೂಲ್ ಪತ್ತೆ; ಮದರಸಾಗೆ ಬೀಗ; ಮೂವರ ಬಂಧನ
ಉತ್ತರ ಪ್ರದೇಶದ ೫೫೮ ಮದರಸಾಗಳ ಮೇಲೆ ಕ್ರಮ ಜರುಗಲಿದೆ! – UP Madrasa Mid Day Meal Scam