ವಾರಣಾಸಿ (ಉತ್ತರ ಪ್ರದೇಶ) – ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ನಡುವಿನ ಖಟ್ಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ಗೆ ೩ ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಅಕ್ಟೋಬರ್ ೬ ರಂದು ನಡೆದ ಆಲಿಕೆಯ ಸಮಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯನ್ನು ಅವರು ತಡವಾಗಿ ಪ್ರಶ್ನಿಸಿದ್ದರಿಂದ ಈ ದಂಡವನ್ನು ವಿಧಿಸಲಾಗಿದೆ. ಪ್ರಕರಣದ ಮುಂದಿನ ಆಲಿಕೆಯು ಅಕ್ಟೋಬರ್ ೧೩ ರಂದು ನಡೆಯಲಿದೆ. ಮುಂದಿನ ಆಲಿಕೆಯಲ್ಲಿ ಈ ಪ್ರಕರಣವನ್ನು ದಿವಾಣಿ ನ್ಯಾಯಾಲಯದಲ್ಲಿ ನಡೆಸುವುದೋ ಅಥವಾ ಲಖನೌದಲ್ಲಿನ ವಕ್ಫ್ ಪಂಚಾಯತಿಯಲ್ಲಿ ನಡೆಸುವುದು ಎಂಬುದರ ನಿರ್ಣಯವಾಗಲಿದೆ. ಅಂಜುಮಾನ ಇಂತಜಾಮಿಯಾ ಮಸೀದಿ ಕಮಿಟಿಯು ಈ ಮೊದಲು ದಿವಾಣಿ ನ್ಯಾಯಾಲಯದಲ್ಲಿ ಆಲಿಕೆ ನಡೆಸಿದ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆದರೆ ಸುನ್ನಿ ಬೋರ್ಡ್ಗೆ ಇದರ ಆಲಿಕೆಯನ್ನು ಲಖನೌ ವಕ್ಫ ಪಂಚಾಯತಿಯಲ್ಲಿ ನಡೆಸಬೇಕು ಎಂದು ಅನಿಸುತ್ತದೆ.

ಉತ್ತರಪ್ರದೇಶದಲ್ಲಿ ೩೧ ಸಾವಿರಕ್ಕೂ ಹೆಚ್ಚು ವಕ್ಫ್ ಆಸ್ತಿಗಳ ನೋಂದಣಿ ರದ್ದು
ಪುಣೆ: ಶಿವಾಜಿನಗರ ಪೊಲೀಸ್ ಲೈನ್ನ ಸರಕಾರಿ ಭೂಮಿಯಲ್ಲಿ ಮಸೀದಿ ಅತಿಕ್ರಮಣ!
ದೇವಸ್ಥಾನಗಳ ರಕ್ಷಣೆ ಮತ್ತು ಸುಸ್ಥಿತಿಗಾಗಿ ‘ಮಂದಿರ ಮಹಾಸಂಘ ಛತ್ತೀಸ್ಗಢ’ ಸ್ಥಾಪನೆ
ದಳವಾಯಿಯಿಂದ ವಕ್ಫ್ ಹಣ ದುರುಪಯೋಗ: ಸರಕಾರ ವಸೂಲಿ ಮಾಡಲಿ ಎಂದು ಹಿಂದೂ ವಿಧಿಜ್ಞ ಪರಿಷತ್ ಆಗ್ರಹ
ಮಹಾರಾಷ್ಟ್ರ ವಕ್ಫ್ ಬೋರ್ಡ್ನಿಂದ 2002 ರಿಂದ 16 ವರ್ಷಗಳ ಆಡಿಟ್ ವರದಿ ಸರಕಾರಕ್ಕೆ ಸಲ್ಲಿಕೆ!
ಚಾರಧಾಮನಲ್ಲಿ ಅಹಿಂದೂಗಳ ಪ್ರವೇಶಕ್ಕೆ ನಿಷೇಧ ಹೇರುವುದು ಸರಿಯಾಗಿದೆ. Chardham Non Hindu Entry Banned