ಈಗಿನ ಸ್ವಾತಂತ್ರ್ಯದಿನವೆಂದರೆ, ಔಪಚಾರಿಕ ರೀತಿಯಿಂದ ಪಾಲಿಸುವಂತಹ ಸ್ವಾತಂತ್ರ್ಯದಿನವಾಗಿದೆ. ಪ್ರತಿವರ್ಷ ಭಯೋತ್ಪಾದಕರ ಕರಿನೆರಳಿನಲ್ಲಿ ಸ್ವಾತಂತ್ರ್ಯದಿನವನ್ನು ಆಚರಿಸಲಾಗುತ್ತದೆ ! ‘ಇದಕ್ಕೆ ಸ್ವಾತಂತ್ರ್ಯ ಎನ್ನಬೇಕೇ ?, ಎಂಬ ಪ್ರಶ್ನೆಯಾಗಿದೆ. ಭಗವಂತನು ನಮಗೆ ಈಶ್ವರಪ್ರಾಪ್ತಿಗಾಗಿ ಮಾನವನ ಜನ್ಮ ನೀಡಿ ಭಾರತದಂತಹ ಪವಿತ್ರ ಭೂಮಿಗೆ ಕಳುಹಿಸಿದ್ದಾನೆ ಮತ್ತು ಅದನ್ನು ಸಾಧಿಸಲು ನಾವು ಗುರುಗಳ ಸಾನ್ನಿಧ್ಯದಲ್ಲಿದ್ದು ಸಾಧನೆ ಮಾಡಿ ನಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು ಜನನ-ಮರಣದ ಚಕ್ರದಿಂದ ಮುಕ್ತರಾದರೆ ಮಾತ್ರ ನಮಗೆ ನಿಜವಾದ ಸ್ವಾತಂತ್ರ್ಯ ಪ್ರಾಪ್ತವಾಯಿತು ಎಂದು ಹೇಳಬಹುದು. ಇಂತಹ ಸಾಧಕರ ವೃತ್ತಿಯಿಂದ ಆಗುವ ಕಾರ್ಯ, ಇದು ಭಗವಂತನ ಸೇವೆ ಎಂದು ಆಗುತ್ತಿದ್ದರೆ ಆ ಕಾರ್ಯವು ಕೌಶಲ್ಯಪೂರ್ಣ ಮತ್ತು ಚೈತನ್ಯದಾಯಕವಾಗುವುದು. ಇದರಿಂದಾಗಿ ಎಲ್ಲರಿಗೂ ಆನಂದ ಸಿಗುವುದು. ಇದರಿಂದ ವ್ಯಕ್ತಿ, ಕುಟುಂಬ, ಸಮಾಜ ಮತ್ತು ರಾಷ್ಟ್ರಗಳು ನಿಜವಾದ ಅರ್ಥದಿಂದ ಬಲಿಷ್ಠವಾಗುವುದು. ಆ ಆದರ್ಶಪ್ರಾಯ ರಾಜ್ಯದಿಂದ ಎಲ್ಲರ ಕಲ್ಯಾಣವಾಗುವುದು. – (ಪರಾತ್ಪರ ಗುರು) ಪರಶರಾಮ ಪಾಂಡೆ (೭.೮.೨೦೧೯)
ನಿಜವಾದ ಸ್ವಾತಂತ್ರ್ಯ ಯಾವುದು ?
ಸಂಬಂಧಿತ ಲೇಖನಗಳು
- ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಆಧ್ಯಾತ್ಮಿಕ ಬಲ ನೀಡಿದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು
- ಬೇಸಿಗೆಯ ತೊಂದರೆ ಆಗದಂತೆ ವಹಿಸಬೇಕಾದ ಮುನ್ನೆಚರಿಕೆ !
- ಅಧಿಕೋಶ (ಬ್ಯಾಂಕ್) ದಲ್ಲಿ ಠೇವಣಿ ಅಥವಾ ಪೋಸ್ಟ್ ಆಫೀಸ್(ಅಂಚೆ ಕಚೇರಿ) ಖಾತೆಯಿಂದ ಗಳಿಸಿದ ಬಡ್ಡಿಯಿಂದ ‘ಟಿ.ಡಿ.ಎಸ್.’ ಕಡಿತಗೊಳಿಸುವುದರಿಂದ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ 15 G ಅಥವಾ 15 H ಅರ್ಜಿಯನ್ನು ಬ್ಯಾಂಕ್ಗೆ ಸಲ್ಲಿಸಿ !
- ಬಿಹಾರದ ಬೇತಿಯಾದಲ್ಲಿ ಇಂದಿಗೂ ಬ್ರಿಟಿಷರ ಕಾಲದ ಕಾನೂನಿನ ಮೂಲಕ ದೇವಸ್ಥಾನಗಳ ಶೋಷಣೆ !
- ಋತುಸ್ರಾವ(ಮುಟ್ಟು)ಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ (Ailments related to menses) ಹೊಮಿಯೋಪಥಿ ಔಷಧಿಗಳ ಮಾಹಿತಿ
- ಅಪಘಾತಕ್ಕೀಡಾದವರಿಗೆ ಪರಿಹಾರ ಸಿಗಲು ‘ಮೋಟಾರು ವಾಹನಗಳ ಅಧಿನಿಯಮ’ದ ಬಗ್ಗೆ ಜನಜಾಗೃತಿಯ ಆವಶ್ಯಕತೆ !