ಈಗಿನ ಸ್ವಾತಂತ್ರ್ಯದಿನವೆಂದರೆ, ಔಪಚಾರಿಕ ರೀತಿಯಿಂದ ಪಾಲಿಸುವಂತಹ ಸ್ವಾತಂತ್ರ್ಯದಿನವಾಗಿದೆ. ಪ್ರತಿವರ್ಷ ಭಯೋತ್ಪಾದಕರ ಕರಿನೆರಳಿನಲ್ಲಿ ಸ್ವಾತಂತ್ರ್ಯದಿನವನ್ನು ಆಚರಿಸಲಾಗುತ್ತದೆ ! ‘ಇದಕ್ಕೆ ಸ್ವಾತಂತ್ರ್ಯ ಎನ್ನಬೇಕೇ ?, ಎಂಬ ಪ್ರಶ್ನೆಯಾಗಿದೆ. ಭಗವಂತನು ನಮಗೆ ಈಶ್ವರಪ್ರಾಪ್ತಿಗಾಗಿ ಮಾನವನ ಜನ್ಮ ನೀಡಿ ಭಾರತದಂತಹ ಪವಿತ್ರ ಭೂಮಿಗೆ ಕಳುಹಿಸಿದ್ದಾನೆ ಮತ್ತು ಅದನ್ನು ಸಾಧಿಸಲು ನಾವು ಗುರುಗಳ ಸಾನ್ನಿಧ್ಯದಲ್ಲಿದ್ದು ಸಾಧನೆ ಮಾಡಿ ನಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು ಜನನ-ಮರಣದ ಚಕ್ರದಿಂದ ಮುಕ್ತರಾದರೆ ಮಾತ್ರ ನಮಗೆ ನಿಜವಾದ ಸ್ವಾತಂತ್ರ್ಯ ಪ್ರಾಪ್ತವಾಯಿತು ಎಂದು ಹೇಳಬಹುದು. ಇಂತಹ ಸಾಧಕರ ವೃತ್ತಿಯಿಂದ ಆಗುವ ಕಾರ್ಯ, ಇದು ಭಗವಂತನ ಸೇವೆ ಎಂದು ಆಗುತ್ತಿದ್ದರೆ ಆ ಕಾರ್ಯವು ಕೌಶಲ್ಯಪೂರ್ಣ ಮತ್ತು ಚೈತನ್ಯದಾಯಕವಾಗುವುದು. ಇದರಿಂದಾಗಿ ಎಲ್ಲರಿಗೂ ಆನಂದ ಸಿಗುವುದು. ಇದರಿಂದ ವ್ಯಕ್ತಿ, ಕುಟುಂಬ, ಸಮಾಜ ಮತ್ತು ರಾಷ್ಟ್ರಗಳು ನಿಜವಾದ ಅರ್ಥದಿಂದ ಬಲಿಷ್ಠವಾಗುವುದು. ಆ ಆದರ್ಶಪ್ರಾಯ ರಾಜ್ಯದಿಂದ ಎಲ್ಲರ ಕಲ್ಯಾಣವಾಗುವುದು. – (ಪರಾತ್ಪರ ಗುರು) ಪರಶರಾಮ ಪಾಂಡೆ (೭.೮.೨೦೧೯)
ನಿಜವಾದ ಸ್ವಾತಂತ್ರ್ಯ ಯಾವುದು ?
ಸಂಬಂಧಿತ ಲೇಖನಗಳು
ಅಪಹಾಸ್ಯಕ್ಕೀಡಾದ ಖಲಿಸ್ತಾನಿ ‘ಟ್ರುಡೋ’ !
ಕೇವಲ ಅಡುಗೆಮನೆಯಲ್ಲ, ಇದೊಂದು ಔಷಧಾಲಯ !
‘ಲಿವ್ ಇನ್ ರಿಲೇಶನಶಿಪ್’ನ ಘಾತಕ ವಿಚಾರಗಳನ್ನು ಒಪ್ಪದಿರುವುದು ರಾಷ್ಟ್ರೀಯ ಕರ್ತವ್ಯವೇ ಆಗಿದೆ !
‘ಚಂದ್ರಯಾನ’ ಅಭಿಯಾನ : ಪ್ರಾಚೀನ ಜ್ಞಾನಸೃಷ್ಟಿ ಮತ್ತು ಆಧುನಿಕ ವಿಜ್ಞಾನದೃಷ್ಟಿ ಇವುಗಳ ಮಿಲನ !
ಚೀನಿ (ಫೇಂಗಶುಯೀ) ವಾಸ್ತುಶಾಸ್ತ್ರ ಶ್ರೇಷ್ಠವೋ ಅಥವಾ ಭಾರತದ ವಾಸ್ತುಶಾಸ್ತ್ರ ?
ಭಾರತ ಚಂದ್ರನ ಮೇಲೆ ‘ಚಂದ್ರಯಾನ ೩’ನ್ನು ತಲುಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಪುಗಾಲಿಟ್ಟಿರುವುದರ ಸೂಕ್ಷ್ಮ ಪರೀಕ್ಷಣೆ !