ದೀರ್ಘ ಕಾಲದ ಪಾರತಂತ್ರ್ಯ ಮತ್ತು ಭಾರತೀಯ ಸಂಸ್ಕೃತಿಯ ಅವನತಿ ಇವುಗಳಿಂದಾಗಿ, ಕೆಲವರು ಮುಖ್ಯ ಪ್ರವಾಹದಿಂದ ಪ್ರತ್ಯೇಕಿಸಲ್ಪಟ್ಟರು. ಇದಲ್ಲದೇ, ಭಾರತೀಯರ ಶಕ್ತಿಯನ್ನು ಕುಗ್ಗಿಸುವ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಓಲೈಸುವ ಮತ್ತೊಂದು ಸಂಚನ್ನು ಹೂಡಿದರು. ಮತ್ತೊಂದೆಡೆ ಹಿಂದೂ ಸಮಾಜದಲ್ಲಿನ ತಥಾಕಥಿತ ಅಸ್ಪೃಶ್ಯ ವರ್ಗದ ಭಾವನೆಗಳನ್ನು ಕಲುಷಿತಗೊಳಿಸಲು ಪ್ರಾರಂಭಿಸಿತು. ಅಷ್ಟೇ ಅಲ್ಲದೇ, ಪರ್ವತಗಳಲ್ಲಿ, ಗುಹೆಗಳಲ್ಲಿ ಮತ್ತು ಕಾಡುಗಳಲ್ಲಿ ವಾಸಿಸುವ ಭಾರತೀಯರನ್ನು ಮುಖ್ಯಪ್ರವಾಹದಿಂದ ದೂರವಿರಿಸಲು ಸರಕಾರಿ ಮಟ್ಟದಲ್ಲಿ ಕ್ರೈಸ್ತಿಕರಣ ಮಾಡುವ ಕಾರ್ಯವೇಗವಾಗಿ ಮಾಡಲಾಯಿತು. ಇಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರವು ದ್ವಿತೀಯ ಸ್ಥಾನದಲ್ಲಿದೆ. ಜಾತಿ, ಸಂಪ್ರದಾಯ ಮತ್ತು ಅಲ್ಪಸಂಖ್ಯಾತರ ಓಲೈಸುವುದು ರಾಜಕಾರಣಿಗಳಿಗೆ ‘ಕಾಮಧೇನು (ಇಚ್ಛಿತ ಪಡೆಯುವ ಸಾಧನ) ಆಗಿ ಮಾರ್ಪಟ್ಟಿದೆ. (ಆಧಾರ: ಮಾಸಿಕ ‘ಗೀತಾ ಸ್ವಾಧ್ಯಾಯ, ಜನವರಿ ೨೦೧೩)
ಸನಾತನ ಪ್ರಭಾತ > Post Type > ರಾಷ್ಟ್ರ ಧರ್ಮದ ವಿಶೇಷ > ರಾಷ್ಟ್ರ ಮತ್ತು ಧರ್ಮ > ಜಾತಿ, ಸಂಪ್ರದಾಯಗಳು ಮತ್ತು ಅಲ್ಪಸಂಖ್ಯಾತರನ್ನು ಓಲೈಕೆ ಇವು ರಾಜಕಾರಣಿಗಳ ಸಾಧನವಾಗಿ ಮಾರ್ಪಟ್ಟಿದೆ !
ಜಾತಿ, ಸಂಪ್ರದಾಯಗಳು ಮತ್ತು ಅಲ್ಪಸಂಖ್ಯಾತರನ್ನು ಓಲೈಕೆ ಇವು ರಾಜಕಾರಣಿಗಳ ಸಾಧನವಾಗಿ ಮಾರ್ಪಟ್ಟಿದೆ !
ಸಂಬಂಧಿತ ಲೇಖನಗಳು
‘ಜಮೀಯತ್ ಉಲೇಮಾ-ಎ-ಹಿಂದ್’ ಹೇಳಿಕೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಶ್ರೀ. ಆನಂದ ಜಖೋಟಿಯಾ, ಹಿಂದೂ ಜನಜಾಗೃತಿ ಸಮಿತಿ
ತಪ್ಪು ದಾರಿಯನ್ನು ತೋರಿಸುವ ಚಲನಚಿತ್ರ ಮತ್ತು ದೂರದರ್ಶನ ವಾಹಿನಿಗಳೆಂಬ ಅಸುರರು !
ತಮ್ಮ ಸ್ವಾರ್ಥಕ್ಕಾಗಿ ಯುವಕರನ್ನು ಪ್ರತಿದಿನ ಅಮಲು ಪದಾರ್ಥಗಳನ್ನು ಕೊಟ್ಟು ಅವರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವವರಿಗೆ ಪಾಠ ಕಲಿಸಿ !
ಮಕ್ಕಳನ್ನು ಆತ್ಮಾಘಾತದಿಂದ ರಕ್ಷಿಸಲು ಮಹಾಪುರುಷರ ಆದರ್ಶವನ್ನಿಡಿ !
ಇಂದಿನ ಯುವಕರ ದಯನೀಯ ಸ್ಥಿತಿಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯಯೋಜನೆಗಳು !
‘ರಿಪ್ಡ್ ಜೀನ್ಸ್’ ಹೆಸರಿನ ವಿಕೃತಿ