‘ಭಾರತೀಯ ಸಂಸ್ಕೃತಿ ಇದು ಅದರ ಪ್ರಚಂಡವಾದ ವಾಙ್ಮಯ, ಅದು ಹಿಡಿದಿರುವ ವಿಜ್ಞಾನದ ಹಿಡಿತ, ಆತ್ಮಶೋಧದ ಮಾಡಿರುವ ಶ್ರೇಷ್ಠ ಪ್ರಯತ್ನ, ಜೀವಕ್ಕೆ ಸ್ಪರ್ಶಿಸುವ ಅದರ ಸಂಗೀತ ಮತ್ತು ಭಯಚಕಿತಗೊಳಿಸುವ ಅದರಲ್ಲಿಯ ಈಶ್ವರನ ರೂಪಗಳು ಇವುಗಳಿಂದ ಸಮೃದ್ಧವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಾರಂಭಗೊಳ್ಳುವ ಪ್ರತಿಯೊಂದು ಪ್ರಕರಣ ಪ್ರಯಾಣದಲ್ಲಿ ನಷ್ಟವಾಗದಿದ್ದರೆ, ಭಾರತೀಯ ಸಂಸ್ಕೃತಿಯೊಡನೆ ಸೇರಿ ಪೂರ್ಣಗೊಳ್ಳಲಿದೆ. ಮಾನವಕುಲದ ಉತ್ಕರ್ಷವು ಕೇವಲ ಭಾರತೀಯ ಜೀವನಪದ್ಧತಿಯಲ್ಲಿಯೇ ಇದೆ. – ಅರ್ನೋಲ್ಡ ಟಾಯನ್ಬಿ, ಜಾಗತಿಕ ಖ್ಯಾತಿಯ ಇತಿಹಾಸಕಾರ. (ದೈನಿಕ ಲೋಕಮತ,೯.೧.೨೦೧೧)
ಜಾಗತಿಕ ಖ್ಯಾತಿಯ ಇತಿಹಾಸಕಾರನಿಗೆ ತಿಳಿದ ಭಾರತದ ಮಹತ್ವ !
ಸಂಬಂಧಿತ ಲೇಖನಗಳು
ಸಾಧನೆ ಮಾಡಿ ವಾಸ್ತು ದೋಷಗಳ ಹಾನಿಕರ ಪರಿಣಾಮಗಳನ್ನು ಕಡಿಮೆ ಮಾಡಿ ! – ರಾಜ ಕರ್ವೆ, ಜ್ಯೋತಿಷಿ ವಿಶಾರದ ಮತ್ತು ವಾಸ್ತು ಶಾಸ್ತ್ರ ಚಿಂತಕ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ದೇವಾಲಯಗಳ ನಿರ್ವಹಣೆಯನ್ನು ಧರ್ಮ, ಭಕ್ತರ ಮತ್ತು ದೇವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸಬೇಕು !
ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸಲ್ಮಾನರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು
ಹಮಾಸ್ನ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಹೂಡಿದ ದೊಡ್ಡ ತಂತ್ರ ! – ಶ್ರೀ. ಭಾವು ತೊರಸೆಕರ
ರಾತ್ರಿ ಮಲಗುವಾಗ ಹೊಕ್ಕಳಿಗೆ ತುಪ್ಪದ ಕೆಲವು ಹನಿಗಳನ್ನು ಹಾಕುವುದರಿಂದಾಗುವ ಲಾಭಗಳು
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತೀರಾ ? ಎಚ್ಚರಿಕೆ !