‘ಭಾರತೀಯ ಸಂಸ್ಕೃತಿ ಇದು ಅದರ ಪ್ರಚಂಡವಾದ ವಾಙ್ಮಯ, ಅದು ಹಿಡಿದಿರುವ ವಿಜ್ಞಾನದ ಹಿಡಿತ, ಆತ್ಮಶೋಧದ ಮಾಡಿರುವ ಶ್ರೇಷ್ಠ ಪ್ರಯತ್ನ, ಜೀವಕ್ಕೆ ಸ್ಪರ್ಶಿಸುವ ಅದರ ಸಂಗೀತ ಮತ್ತು ಭಯಚಕಿತಗೊಳಿಸುವ ಅದರಲ್ಲಿಯ ಈಶ್ವರನ ರೂಪಗಳು ಇವುಗಳಿಂದ ಸಮೃದ್ಧವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಾರಂಭಗೊಳ್ಳುವ ಪ್ರತಿಯೊಂದು ಪ್ರಕರಣ ಪ್ರಯಾಣದಲ್ಲಿ ನಷ್ಟವಾಗದಿದ್ದರೆ, ಭಾರತೀಯ ಸಂಸ್ಕೃತಿಯೊಡನೆ ಸೇರಿ ಪೂರ್ಣಗೊಳ್ಳಲಿದೆ. ಮಾನವಕುಲದ ಉತ್ಕರ್ಷವು ಕೇವಲ ಭಾರತೀಯ ಜೀವನಪದ್ಧತಿಯಲ್ಲಿಯೇ ಇದೆ. – ಅರ್ನೋಲ್ಡ ಟಾಯನ್ಬಿ, ಜಾಗತಿಕ ಖ್ಯಾತಿಯ ಇತಿಹಾಸಕಾರ. (ದೈನಿಕ ಲೋಕಮತ,೯.೧.೨೦೧೧)
ಸನಾತನ ಪ್ರಭಾತ > Post Type > ರಾಷ್ಟ್ರ ಧರ್ಮದ ವಿಶೇಷ > ರಾಷ್ಟ್ರ ಮತ್ತು ಧರ್ಮ > ಜಾಗತಿಕ ಖ್ಯಾತಿಯ ಇತಿಹಾಸಕಾರನಿಗೆ ತಿಳಿದ ಭಾರತದ ಮಹತ್ವ !
ಜಾಗತಿಕ ಖ್ಯಾತಿಯ ಇತಿಹಾಸಕಾರನಿಗೆ ತಿಳಿದ ಭಾರತದ ಮಹತ್ವ !
ಸಂಬಂಧಿತ ಲೇಖನಗಳು
ತಿಸ್ತಾ ಸೆಟಲ್ವಾಡ್ ಪ್ರಕರಣ ವ್ಯಾಪಕವಾಗಿರುವುದರಿಂದ ಅದನ್ನು ‘ಎನ್.ಐ.ಎ.’ ಗೆ ಒಪ್ಪಿಸಬೇಕು ! – ಆರ್.ವಿ.ಎಸ್. ಮಣಿ, ಮಾಜಿ ಅಧೀನ ಕಾರ್ಯದರ್ಶಿ, ಕೇಂದ್ರ ಗೃಹಸಚಿವಾಲಯ
ಬುಲ್ಡೋಜರ್ಗಳನ್ನು ಸಮಾಜವಿರೋಧಿ ಪ್ರವೃತ್ತಿಗಳ ಮನೆಯ ಮೇಲೆ ಮಾತ್ರವಲ್ಲ, ಇಂತಹ ಜಿಹಾದಿ ಸಿದ್ಧಾಂತದ ಮೇಲೂ ಹತ್ತಿಸಬೇಕಾಗುತ್ತದೆ ! – ಶ್ರೀ. ವಿನೋದ ಬನ್ಸಲ್, ವಿಹಿಂಪ
ಬೆಂಗಳೂರು ಉಚ್ಚ ನ್ಯಾಯಾಲಯದ ‘ಹಿಜಾಬ್’ ಪ್ರಕರಣದ ತೀರ್ಪನ್ನು ಒಪ್ಪದವರಿಗೆ ಹಿಂದೂಗಳು ತಕ್ಕ ಪಾಠ ಕಲಿಸಿದರು ! – ನ್ಯಾಯವಾದಿ ಅಮೃತೇಶ ಎನ್.ಪಿ., ರಾಷ್ಟ್ರೀಯ ಉಪಾಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು
ಹಿಂದೂ ರಾಷ್ಟ್ರದ ಸ್ಥಾಪನೆಗೆ ಮುಂದಾಳತ್ವ ವಹಿಸಿ ಕಾರ್ಯ ಮಾಡಿ
ಬಂಗಾಲದ ಪ್ರಯಾಣ ಅರಾಜಕತೆಯ ಕಡೆಗೆ !
ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಕೈಬಿಡಲು ಆಗ್ರಹ !