‘ಭಾರತೀಯ ಸಂಸ್ಕೃತಿ ಇದು ಅದರ ಪ್ರಚಂಡವಾದ ವಾಙ್ಮಯ, ಅದು ಹಿಡಿದಿರುವ ವಿಜ್ಞಾನದ ಹಿಡಿತ, ಆತ್ಮಶೋಧದ ಮಾಡಿರುವ ಶ್ರೇಷ್ಠ ಪ್ರಯತ್ನ, ಜೀವಕ್ಕೆ ಸ್ಪರ್ಶಿಸುವ ಅದರ ಸಂಗೀತ ಮತ್ತು ಭಯಚಕಿತಗೊಳಿಸುವ ಅದರಲ್ಲಿಯ ಈಶ್ವರನ ರೂಪಗಳು ಇವುಗಳಿಂದ ಸಮೃದ್ಧವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಾರಂಭಗೊಳ್ಳುವ ಪ್ರತಿಯೊಂದು ಪ್ರಕರಣ ಪ್ರಯಾಣದಲ್ಲಿ ನಷ್ಟವಾಗದಿದ್ದರೆ, ಭಾರತೀಯ ಸಂಸ್ಕೃತಿಯೊಡನೆ ಸೇರಿ ಪೂರ್ಣಗೊಳ್ಳಲಿದೆ. ಮಾನವಕುಲದ ಉತ್ಕರ್ಷವು ಕೇವಲ ಭಾರತೀಯ ಜೀವನಪದ್ಧತಿಯಲ್ಲಿಯೇ ಇದೆ. – ಅರ್ನೋಲ್ಡ ಟಾಯನ್ಬಿ, ಜಾಗತಿಕ ಖ್ಯಾತಿಯ ಇತಿಹಾಸಕಾರ. (ದೈನಿಕ ಲೋಕಮತ,೯.೧.೨೦೧೧)
ಜಾಗತಿಕ ಖ್ಯಾತಿಯ ಇತಿಹಾಸಕಾರನಿಗೆ ತಿಳಿದ ಭಾರತದ ಮಹತ್ವ !
ಸಂಬಂಧಿತ ಲೇಖನಗಳು
- ಸನಾತನದ ಗ್ರಂಥ ಮಾಲಿಕೆ : ಆರೋಗ್ಯವಂತ ಮತ್ತು ಶತಾಯುಷಿಯಾಗಲು ‘ಆಯುರ್ವೇದ’
- ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ
- ಬಹುಗುಣಿ, ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತ : ಪವನಪುತ್ರ ಹನುಮಂತ !
- ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !
- ಬನ್ನಿ, ನಾವೆಲ್ಲರೂ ರಾಮರಾಜ್ಯದೆಡೆಗೆ ಸಾಗೋಣ !
- ರಾಷ್ಟ್ರೀಯ ಭದ್ರತೆಯನ್ನು ಬಲಿಷ್ಠಗೊಳಿಸುವ ಅರುಣಾಚಲ ಪ್ರದೇಶದ ‘ಸೆಲಾ ಸುರಂಗ’ !