ಸ್ವಾಮಿ ವಿವೇಕಾನಂದರು, ‘ಜೀವನದಲ್ಲಿ ವಿಜ್ಞಾನ ಮತ್ತು ಧರ್ಮ ಇವುಗಳ ಯೋಗ್ಯ ಸಮನ್ವಯಯ ಇರುವುದು ಮಹತ್ವದ್ದಾಗಿದೆ ಎನ್ನುತ್ತಿದ್ದರು. ನಿಜವಾದ ಆನಂದವು ಸುಖದ ಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ. ಆದುದರಿಂದ ಧರ್ಮ ಪಾಲನೆ ಮತ್ತು ಧರ್ಮಕಾರ್ಯಗಳ ಸದುದ್ದೇಶದಿಂದ ವಿಜ್ಞಾನವನ್ನು ಉಪಯೋಗಿಸುವುದು ಯೋಗ್ಯವಾಗಿದೆ. ಇದಕ್ಕಾಗಿಯೇ ಈ ಗ್ರಂಥದಲ್ಲಿ ದೂರದರ್ಶನ, ಮೊಬೈಲ್ ಮತ್ತು ಇಂಟರ್ನೆಟ್ಗಳನ್ನು ಧರ್ಮ ರಾಷ್ಟ್ರಕಾರ್ಯಕ್ಕಾಗಿ ಬಳಸುವುದು ಸೂಕ್ತವಾಗಿದೆ. (ಆಧಾರ : ಸನಾತನ ನಿರ್ಮಿತ ಗ್ರಂಥ ಟಿ.ವಿ., ಮೊಬೈಲ್ ಮತ್ತು ಇಂಟರ್ನೆಟ್ ಇವುಗಳ ಹಾನಿ ತಡೆಗಟ್ಟಿ ಲಾಭ ಪಡೆಯಿರಿ !)
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ನಿಜವಾದ ಆನಂದವು ಸುಖದಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ
ನಿಜವಾದ ಆನಂದವು ಸುಖದಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ
ಸಂಬಂಧಿತ ಲೇಖನಗಳು
ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೈವೀ ಗುಣವೈಶಿಷ್ಟ್ಯಗಳ ವಿಶ್ಲೇಷಣೆ !
…ಇದು ಹಿಂದೂಗಳ ಪರೀಕ್ಷೆ; ಹಿಂದೂಗಳು ಭವಿಷ್ಯದ ಅಪಾಯವನ್ನು ಅರಿತು ಎಚ್ಚರಿಕೆಯಿಂದಿರಬೇಕು ! – ಮಹಂತ ಶ್ರೀ ಸುಧೀರದಾಸಜಿ ಮಹಾರಾಜ
ಗೋವಾದಲ್ಲಿ ಮೊದಲ ಬಾರಿಗೆ ‘ಸಿ20 ಪರಿಷತ್’ನ ಆಯೋಜನೆ !
ಪುಂಛ್ನಲ್ಲಿನ (ಜಮ್ಮು-ಕಾಶ್ಮೀರ) ಭಯೋತ್ಪಾದಕ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಬೇಕು !
ಸೊಪ್ಪುತರಕಾರಿಗಳು : ತಿಳುವಳಿಕೆ ಮತ್ತು ತಪ್ಪುತಿಳುವಳಿಕೆ !
ಜ್ಯೋತಿಷ್ಯಶಾಸ್ತ್ರಕ್ಕನುಸಾರ ರತ್ನಗಳನ್ನು ಧರಿಸುವುದರ ಮಹತ್ವ