‘ನಾವೆಲ್ಲ ಜನರು ಭಾರತದ ಅಧಃಪತನದ ಬಗ್ಗೆ ಬಹಳಷ್ಟು ಕೇಳುತ್ತೇವೆ. ಒಂದು ಕಾಲದಲ್ಲಿ ನಾನು ಸಹ ಇದರ ಮೇಲೆ ವಿಶ್ವಾಸವಿಡುತ್ತಿದ್ದೆನು; ಆದರೆ ಇಂದು ಅನುಭವಿಸುವ ಯೋಗ್ಯ ಅವಕಾಶದಿಂದಾಗಿ ಪೂರ್ವಗ್ರಹದೂಷಿತ ದೃಷ್ಟಿಯು ಸ್ವಚ್ಛವಾದುದರಿಂದ ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಪರಕೀಯ ದೇಶಗಳ ಚಿತ್ರದಲ್ಲಿನ ಮಿಂಚುವ ಮನ ಸೆಳೆಯುವ ಬಣ್ಣಗಳೊಂದಿಗಿನ ಪ್ರತ್ಯಕ್ಷ ಸಂಪರ್ಕದಿಂದಾಗಿ ಅದರಲ್ಲಿನ ಛಾಯಾಪ್ರಕಾಶ ಯೋಗ್ಯವಾದ ಪ್ರಮಾಣದಲ್ಲಿ ಕಡಿಮೆಯಾದುದರಿಂದ ನಾನು ಈಗ ಅತ್ಯಂತ ನಮ್ರವಾಗಿ, ನನ್ನದು ತಪ್ಪಾಗಿದೆಯೆಂದು ಒಪ್ಪಿಕೊಳ್ಳುತ್ತೇನೆ. ಹೇ ಪರಮ ಭಾಗ್ಯಶಾಲಿ ಆರ್ಯ ಭೂಮಿಯೇ ನೀನು ಎಂದಿಗೂ ಪಾಪಿಯಾಗಿರಲಿಲ್ಲ.’ – ಸ್ವಾಮಿ ವಿವೇಕಾನಂದ (ಶ್ರೀ. ರಾಜಾಭಾವೂ ಜೋಶಿ, ಮಾಸಿದ ಲೋಕಜಾಗರ, ದೀಪಾವಳಿ ವಿಶೇಷಾಂಕ ೨೦೦೮)
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ಪರಮಭಾಗ್ಯಶಾಲಿ ಆರ್ಯಭೂಮಿಯೇ ನೀನು ಎಂದಿಗೂ ಪಾಪಿಯಾಗಿರಲಿಲ್ಲ !
ಪರಮಭಾಗ್ಯಶಾಲಿ ಆರ್ಯಭೂಮಿಯೇ ನೀನು ಎಂದಿಗೂ ಪಾಪಿಯಾಗಿರಲಿಲ್ಲ !
ಸಂಬಂಧಿತ ಲೇಖನಗಳು
- ಸನಾತನದ ಗ್ರಂಥ ಮಾಲಿಕೆ : ಆರೋಗ್ಯವಂತ ಮತ್ತು ಶತಾಯುಷಿಯಾಗಲು ‘ಆಯುರ್ವೇದ’
- ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ
- ಬಹುಗುಣಿ, ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತ : ಪವನಪುತ್ರ ಹನುಮಂತ !
- ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !
- ಬನ್ನಿ, ನಾವೆಲ್ಲರೂ ರಾಮರಾಜ್ಯದೆಡೆಗೆ ಸಾಗೋಣ !
- ರಾಷ್ಟ್ರೀಯ ಭದ್ರತೆಯನ್ನು ಬಲಿಷ್ಠಗೊಳಿಸುವ ಅರುಣಾಚಲ ಪ್ರದೇಶದ ‘ಸೆಲಾ ಸುರಂಗ’ !