
‘ನಾವೆಲ್ಲ ಜನರು ಭಾರತದ ಅಧಃಪತನದ ಬಗ್ಗೆ ಬಹಳಷ್ಟು ಕೇಳುತ್ತೇವೆ. ಒಂದು ಕಾಲದಲ್ಲಿ ನಾನು ಸಹ ಇದರ ಮೇಲೆ ವಿಶ್ವಾಸವಿಡುತ್ತಿದ್ದೆನು; ಆದರೆ ಇಂದು ಅನುಭವಿಸುವ ಯೋಗ್ಯ ಅವಕಾಶದಿಂದಾಗಿ ಪೂರ್ವಗ್ರಹದೂಷಿತ ದೃಷ್ಟಿಯು ಸ್ವಚ್ಛವಾದುದರಿಂದ ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಪರಕೀಯ ದೇಶಗಳ ಚಿತ್ರದಲ್ಲಿನ ಮಿಂಚುವ ಮನ ಸೆಳೆಯುವ ಬಣ್ಣಗಳೊಂದಿಗಿನ ಪ್ರತ್ಯಕ್ಷ ಸಂಪರ್ಕದಿಂದಾಗಿ ಅದರಲ್ಲಿನ ಛಾಯಾಪ್ರಕಾಶ ಯೋಗ್ಯವಾದ ಪ್ರಮಾಣದಲ್ಲಿ ಕಡಿಮೆಯಾದುದರಿಂದ ನಾನು ಈಗ ಅತ್ಯಂತ ನಮ್ರವಾಗಿ, ನನ್ನದು ತಪ್ಪಾಗಿದೆಯೆಂದು ಒಪ್ಪಿಕೊಳ್ಳುತ್ತೇನೆ. ಹೇ ಪರಮ ಭಾಗ್ಯಶಾಲಿ ಆರ್ಯ ಭೂಮಿಯೇ ನೀನು ಎಂದಿಗೂ ಪಾಪಿಯಾಗಿರಲಿಲ್ಲ.’ – ಸ್ವಾಮಿ ವಿವೇಕಾನಂದ (ಶ್ರೀ. ರಾಜಾಭಾವೂ ಜೋಶಿ, ಮಾಸಿದ ಲೋಕಜಾಗರ, ದೀಪಾವಳಿ ವಿಶೇಷಾಂಕ ೨೦೦೮)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು