‘ಹಿಂದೂಗಳೇ, ನೀವೇ ರಾಮರಾಜ್ಯಕ್ಕಾಗಿ ಕ್ರಿಯಾಶೀಲರಾಗಿ !

ಸಚ್ಚಿದಾನಂದ ಪರಬ್ರಹ್ಮಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದೂಗಳೇ, ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯ ವರೆಗಿನ ಕಳೆದ ೭೫ ವರ್ಷ ಗಳಲ್ಲಿ ೧-೨ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇತರ ಯಾವುದೇ ರಾಜಕೀಯ ಪಕ್ಷವು ‘ಹಿಂದೂ ರಾಷ್ಟ್ರ ಬೇಕು ಎಂದು ಒಮ್ಮೆಯೂ ಹೇಳಲಿಲ್ಲ, ಇನ್ನು ಅವರು ಕೃತಿ ಏನು ಮಾಡಿಯಾರು ?ಹಿಂದೂಗಳೇ, ಈಗ ನೀವೇ ಎಚ್ಚೆತ್ತು ರಾಮರಾಜ್ಯಕ್ಕಾಗಿ ಕ್ರಿಯಾಶೀಲರಾಗಿ !