
ಪರಾತ್ಪರ ಗುರು ಪಾಂಡೆ ಮಹಾರಾಜರು ೧೫.೧೧.೨೦೦೮ ರಂದು ಪ.ಪೂ. ಪಾಂಡೆ ಮಹಾರಾಜರು ನನಗೆ ‘ಮನುಷ್ಯನ ಶರೀರದ ಮೇಲೆ ಆಭರಣಗಳು ಅವುಗಳ ಸೌಂದರ್ಯದಿಂದ ಶೋಭಿಸುವುದಲ್ಲ’ ಅವು ಅವುಗಳಿಗೆ ಈಶ್ವರನಿಂದ ಸಿಗುವ ಚೈತನ್ಯದಿಂದ ಶೋಭಿಸುತ್ತವೆ; ಶವಸಮಾನ ಶರೀರದ ಮೇಲೆ ಒಡವೆಗಳು ಶೋಭಿಸುವುದಿಲ್ಲ’ ಎಂದು ಹೇಳಿದರು.ಇದಕ್ಕಾಗಿ ಸೂಕ್ಷ್ಮದಲ್ಲಿನ ಪ್ರಯೋಗ ಮಾಡಲು ಹೇಳಿದರು. ಆಗ ನಾನು ಕಣ್ಣುಗಳನ್ನು ಮುಚ್ಚಿಕೊಂಡು ಅವರೆದುರು ಕುಳಿತುಕೊಂಡೆ. ನನಗೆ ಒಡವೆಗಳನ್ನು ಧರಿಸಿದ ಒಂದು ಕಪ್ಪು ಮಾನವೀ ಆಕೃತಿಯು ಕಾಣಿಸಿತು. ಆ ಆಕೃತಿಯ ಧರಿಸಿದ ಒಡವೆಗಳು ನಿಸ್ತೇಜವಾಗಿದ್ದವು. ಸ್ವಲ್ಪ ಸಮಯದ ನಂತರ ಆ ಆಕೃತಿಯ ತಲೆಯೊಳಗೆ ಈಶ್ವರನ ಚೈತನ್ಯವು ಹೋಗುವುದು ಕಾಣಿಸಿತು. ಆಮೇಲೆ ಆ ಚೈತನ್ಯವು ಒಡವೆಗಳಿದ್ದ ಸ್ಥಳಗಳಿಗೆ ತಲುಪಿತು ಮತ್ತು ಆ ಒಡವೆಗಳಿಂದ ಪ್ರಕ್ಷೇಪಿಸತೊಡಗಿತು. ಇದರಿಂದ ಆ ಒಡವೆಗಳ ಸೌಂದರ್ಯವು ಹೆಚ್ಚಾಯಿತು ಮತ್ತು ಅವುಗಳಿಂದ ಆ ವ್ಯಕ್ತಿಗೆ ಲಾಭವಾಗುತ್ತಿರುವುದರ ಅರಿವಾಯಿತು.
– ಕು. ಸೋನಲ ಜೋಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !