ವಿಜ್ಞಾನದ ಅಹಂಕಾರ ಇರುವ ಬುದ್ಧಿಜೀವಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಬುದ್ಧಿಜೀವಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ,  ಒಂದು ವಿಷಯ ಗಮನದಲ್ಲಿ ಇಡಬೇಕು; ಅವರಿಗೆ ಅತ್ಯಂತ ಚಿಕ್ಕದಾದ ಒಂದು ಏಕಕೋಶಿ ಪ್ರಾಣಿ ಅಥವಾ ಯಾವುದೇ ವಸ್ತುಗಳ ಸಹಾಯವಿಲ್ಲದೆ ಕಲ್ಲಿನ ಒಂದು ಕಣವನ್ನೂ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಈಶ್ವರನು ಲಕ್ಷಾಂತರ ಕೋಶಗಳಿರುವ ಮಾನವ ಮತ್ತು ಅನಂತ ಕೋಟಿ ಬ್ರಹ್ಮಾಂಡಗಳನ್ನು ಸೃಷ್ಟಿಸಿದ್ದಾನೆ.