ಪ್ರಯಾಗದಲ್ಲಿನ ಗಂಗೆಯ ಪೂಜೆ ಆದನಂತರ ಅವಳ ಭಾವಪೂರ್ಣ ಆರತಿ ಮಾಡಿದರೆ ಆಗುವ ಸೂಕ್ಷ್ಮದಲ್ಲಿನ ಪರಿಣಾಮ !

೧. ಸನಾತನದ ಓರ್ವ ಸಂತರು ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಅರಿವಾದ ಸೂಕ್ಷ್ಮ ಜ್ಞಾನದ ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ

೧ ಅ. ಭಾವ

೧ ಅ ೧. ಆಧ್ಯಾತ್ಮಿಕ ಭಾವದ ವಲಯವು ಆರತಿ ಮಾಡುವ ವ್ಯಕ್ತಿಯ ಅನಾಹತಚಕ್ರದ ಸ್ಥಳದಲ್ಲಿ ಕಾರ್ಯನಿರತವಾಗುತ್ತಿರುವುದು

೧ ಆ. ಗಂಗಾಮಾತೆಯ ತತ್ತ್ವ 

೧ ಆ ೧. ಗಂಗಾಮಾತೆಯ ತತ್ತ್ವದ ಕಣಗಳು ಗಂಗೆಯ ಮೂರ್ತಿಯಲ್ಲಿ ಆಕರ್ಷಿತವಾಗುವುದು : ಆರತಿ ಮಾಡುವ ವ್ಯಕ್ತಿಯಲ್ಲಿ ಭಾವವಿರುವುದರಿಂದ ಆರತಿ ಮಾಡುವಾಗ ಗಂಗಾಮಾತೆಯ ತತ್ತ್ವವು ಮೂರ್ತಿಯಲ್ಲಿ ಸೆಳೆಯಲ್ಪಟ್ಟು ಮೂರ್ತಿಯಲ್ಲಿ ಜೀವಂತಿಕೆ ಬರುತ್ತದೆ.

೧ ಆ ೨. ಗಂಗಾಮಾತೆಯ ತತ್ತ್ವದ ವಲಯವು ಗಂಗೆಯ ಮೂರ್ತಿಯಲ್ಲಿ ಕಾರ್ಯನಿರತವಾಗುತ್ತಿರುವುದು

೧ ಆ ೩. ಗಂಗಾಮಾತೆಯ ತತ್ತ್ವದ ಕಣರೂಪಿ ವಲಯವು ಮೂರ್ತಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸುವುದು

೧ ಆ ೪. ಗಂಗಾಮಾತೆಯ ತತ್ತ್ವದ ಲಹರಿಗಳು ಗಂಗಾನದಿಯಲ್ಲಿ ಪ್ರವಹಿಸುತ್ತಿರುವುದು : ವ್ಯಕ್ತಿಯು ಗಂಗಾಮಾತೆಯ ಆರತಿಯನ್ನು ಭಾವಪೂರ್ಣವಾಗಿ ಮಾಡುತ್ತಿರುವುದರಿಂದ ಗಂಗಾಮಾತೆಯ ತತ್ತ್ವದ ಲಹರಿಗಳು ಗಂಗಾನದಿಯಲ್ಲಿ ಪ್ರವಹಿಸುತ್ತವೆ.

೧ ಆ ೫. ಗಂಗಾಮಾತೆಯ ತತ್ವದ ಕಣಗಳು ವಾತಾವರಣದಲ್ಲಿ ಪ್ರವಹಿಸುತ್ತಿರುವುದು : ಆರತಿಯಲ್ಲಿ ಉಪಸ್ಥಿತರಿರುವ ಜನರತ್ತ ಈ ಕಣಗಳು ಆಶೀರ್ವಾದದ ರೂಪದಲ್ಲಿ ಪ್ರವಹಿಸುತ್ತಿವೆ ಮತ್ತು ಭಾವವುಳ್ಳ ಜನರು ಅಥವಾ ಭಕ್ತರು ಗಂಗಾಮಾತೆಯಿಂದ ದೊರೆಯುತ್ತಿರುವ ಈ ಆಶೀರ್ವಾದ ವನ್ನು ಅನುಭವಿಸಬಹುದು.

೧ ಇ. ಚೈತನ್ಯ

೧ ಇ ೧. ಚೈತನ್ಯದ ವಲಯವು ಆರತಿ ಮಾಡುವ ವ್ಯಕ್ತಿಯಲ್ಲಿ ಕಾರ್ಯನಿರತವಾಗುತ್ತಿರುವುದು : ಆರತಿ ಮಾಡುವ ವ್ಯಕ್ತಿಯಲ್ಲಿ ಭಾವ ಇರುವುದರಿಂದ ಚೈತನ್ಯದ ವಲಯವು ಆರತಿ ಮಾಡುವ ವ್ಯಕ್ತಿಯಲ್ಲಿ ಕಾರ್ಯನಿರತವಾಗುತ್ತದೆ.

೧ ಇ ೨. ಚೈತನ್ಯದ ವಲಯವು ಗಂಗಾಮಾತೆಯ ಮೂರ್ತಿಯ ಸುತ್ತಲೂ ಕಾರ್ಯನಿರತವಾಗುತ್ತಿರುವುದು

೧ ಇ ೩. ಚೈತನ್ಯದ ಕಣಗಳು ವಾತಾವರಣದಲ್ಲಿ ಮತ್ತುಆರತಿಗೆ ಉಪಸ್ಥಿತರ ಕಡೆಗೆ ಪ್ರವಹಿಸುತ್ತಿವೆ : ಭಾವಪೂರ್ಣ ವಾಗಿ  ಗಂಗೆಯ ಆರತಿಯನ್ನು ಮಾಡಿದರೆ ವಾತಾವರಣ ದಲ್ಲಿ ತೊಂದರೆದಾಯಕ ಸ್ಪಂದನಗಳು ಕಡಿಮೆ ಆಗಿ ಚೈತನ್ಯ ಪ್ರವಹಿಸುತ್ತದೆ.

– ಸನಾತನದ ಓರ್ವ ಸಂತರು