ಸಮಷ್ಟಿ ಸಾಧನೆಯಲ್ಲಿ ವ್ಯಷ್ಟಿ ಸಾಧನೆಯ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹನುಮಂತನು ತನ್ನ ವ್ಯಷ್ಟಿ ಸಾಧನೆಯಿಂದ, ಅಂದರೆ ರಾಮಭಕ್ತಿಯ ಬಲದಿಂದ ರಾಮರಾಜ್ಯ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದನು. ಇದನ್ನು ಗಮನದಲ್ಲಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಯತ್ನಿಸುವವರು ವ್ಯಷ್ಟಿ ಸಾಧನೆಯನ್ನು ಸಹ ಮನಃಪೂರ್ವಕವಾಗಿ ಮಾಡಬೇಕು.