ಕುಖ್ಯಾತ ನಕ್ಸಲವಾದಿ ಹಿಡ್ಮಾ ನನ್ನು ಬೆಂಬಲಿಸಿ ನಡೆದ ಮೆರವಣಿಗೆಗೆ ಎಬಿವಿಪಿಯ ಪ್ರತ್ಯತ್ತರ!

ನವದೆಹಲಿ – ಕುಖ್ಯಾತ ನಕ್ಸಲ್ ವಾದಿ ಹಿಡ್ಮಾ ನನ್ನು ಕಳೆದ ವಾರದಲ್ಲಿ ಛತ್ತೀಸ್ಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು.
📣 ABVP's Loud & Clear Message to Naxal sympathizers at India Gate
"Jitne Hidma laoge, utne Hidma marenge!" 🔥🇮🇳
"Jis ghar mein Hidma niklega us ghar mein ghus ke marenge" ✊
No space for terror-glorification on Indian soil.
Nation first. Always. ✅ pic.twitter.com/1dTx8QyrlW https://t.co/E5TtOBukpb
— Sanatan Prabhat (@SanatanPrabhat) November 27, 2025
ಈ ಹಿನ್ನೆಲೆಯಲ್ಲಿ, ಇಲ್ಲಿನ ವಿವಾದಾತ್ಮಕ ‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ’ (ಜೆ.ಎನ್.ಯು.) ದಲ್ಲಿ ಕೆಲವು ನಕ್ಸಲ್ ಬೆಂಬಲಿಗ ವಿದ್ಯಾರ್ಥಿಗಳು ಹಿಡ್ಮಾನನ್ನು ಬೆಂಬಲಿಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಈ ಮೆರವಣಿಗೆಯಲ್ಲಿ, “ಜಿತ್ನೆ ಹಿಡ್ಮಾ ಮಾರೋಗೆ, ಹರ್ ಘರ್ ಮೇ ಹಿಡ್ಮಾ ಪೈದಾ ಹೋಂಗೆ” ಎಂಬ ಪ್ರಚೋದನಕಾರಿ ಘೋಷಣೆಯನ್ನು ಕೂಗಲಾಗಿತ್ತು.

ಅದಕ್ಕೆ ಪ್ರತ್ತುತ್ತರವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜೊತೆಗೆ ಕೆಲವು ರಾಷ್ಟ್ರೀಯವಾದಿ ಸಂಘಟನೆಗಳು ಮೆರವಣಿಗೆಯನ್ನು ನಡೆಸಿದವು. ಈ ಮೆರವಣಿಗೆಯಲ್ಲಿ, “ತುಮ್ ಕಿತ್ನೆ ಹಿಡ್ಮಾ ಲಾವೋಗೆ, ಹಮ್ ಉತನೆ ಹಿಡ್ಮಾ ಮಾರೆಂಗೆ, “ಜಿಸ್ ಘರ್ ಸೆ ಹಿಡ್ಮಾ ನಿಕ್ಲೆಗಾ, ಉಸ್ ಘರ್ ಮೇ ಘುಸ್ಕರ್ ಮಾರೆಂಗೆ” ಈ ರೀತಿಯ ನೇರ ಮತ್ತು ತೀಕ್ಷ್ಣ ಘೋಷಣೆಗಳನ್ನು ಕೂಗಲಾಯಿತು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !