ಕುಖ್ಯಾತ ನಕ್ಸಲವಾದಿ ಹಿಡ್ಮಾ ನನ್ನು ಬೆಂಬಲಿಸಿ ನಡೆದ ಮೆರವಣಿಗೆಗೆ ಎಬಿವಿಪಿಯ ಪ್ರತ್ಯತ್ತರ!

ನವದೆಹಲಿ – ಕುಖ್ಯಾತ ನಕ್ಸಲ್ ವಾದಿ ಹಿಡ್ಮಾ ನನ್ನು ಕಳೆದ ವಾರದಲ್ಲಿ ಛತ್ತೀಸ್ಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು.
📣 ABVP's Loud & Clear Message to Naxal sympathizers at India Gate
"Jitne Hidma laoge, utne Hidma marenge!" 🔥🇮🇳
"Jis ghar mein Hidma niklega us ghar mein ghus ke marenge" ✊
No space for terror-glorification on Indian soil.
Nation first. Always. ✅ pic.twitter.com/1dTx8QyrlW https://t.co/E5TtOBukpb
— Sanatan Prabhat (@SanatanPrabhat) November 27, 2025
ಈ ಹಿನ್ನೆಲೆಯಲ್ಲಿ, ಇಲ್ಲಿನ ವಿವಾದಾತ್ಮಕ ‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ’ (ಜೆ.ಎನ್.ಯು.) ದಲ್ಲಿ ಕೆಲವು ನಕ್ಸಲ್ ಬೆಂಬಲಿಗ ವಿದ್ಯಾರ್ಥಿಗಳು ಹಿಡ್ಮಾನನ್ನು ಬೆಂಬಲಿಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಈ ಮೆರವಣಿಗೆಯಲ್ಲಿ, “ಜಿತ್ನೆ ಹಿಡ್ಮಾ ಮಾರೋಗೆ, ಹರ್ ಘರ್ ಮೇ ಹಿಡ್ಮಾ ಪೈದಾ ಹೋಂಗೆ” ಎಂಬ ಪ್ರಚೋದನಕಾರಿ ಘೋಷಣೆಯನ್ನು ಕೂಗಲಾಗಿತ್ತು.

ಅದಕ್ಕೆ ಪ್ರತ್ತುತ್ತರವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜೊತೆಗೆ ಕೆಲವು ರಾಷ್ಟ್ರೀಯವಾದಿ ಸಂಘಟನೆಗಳು ಮೆರವಣಿಗೆಯನ್ನು ನಡೆಸಿದವು. ಈ ಮೆರವಣಿಗೆಯಲ್ಲಿ, “ತುಮ್ ಕಿತ್ನೆ ಹಿಡ್ಮಾ ಲಾವೋಗೆ, ಹಮ್ ಉತನೆ ಹಿಡ್ಮಾ ಮಾರೆಂಗೆ, “ಜಿಸ್ ಘರ್ ಸೆ ಹಿಡ್ಮಾ ನಿಕ್ಲೆಗಾ, ಉಸ್ ಘರ್ ಮೇ ಘುಸ್ಕರ್ ಮಾರೆಂಗೆ” ಈ ರೀತಿಯ ನೇರ ಮತ್ತು ತೀಕ್ಷ್ಣ ಘೋಷಣೆಗಳನ್ನು ಕೂಗಲಾಯಿತು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!