ಪ.ಪೂ. ಭಕ್ತರಾಜ ಮಹಾರಾಜರ ಗುರುಗಳಾದ ಅನಂತಾನಂದ ಸಾಯೀಶ ಇವರ ಮಹಾನಿರ್ವಾಣೋತ್ಸವ ಡಿಸೆಂಬರ್ ೧೦ ರಂದು ! ಆ ನಿಮಿತ್ತ…
|
|
|
೧. ತೀವ್ರ ಅನಾರೋಗ್ಯವಿದ್ದರೂ ಶ್ರೀ ಅನಂತಾನಂದ ಸಾಯೀಶರ ಭಂಡಾರ ಇದ್ದ ಕಾರಣ, ”ಸಾವು ಬಂದರೂ ಭಂಡಾರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ,’’ ಎಂದು ಪ.ಪೂ. ಬಾಬಾ ಇವರು ಹೇಳುವುದು
೧೯೮೮ ರಲ್ಲಿ ಪ.ಪೂ. ಅನಂತಾನಂದ ಸಾಯೀಶರ ಭಂಡಾರವು ಮೋರಟಕ್ಕಾದಲ್ಲಿತ್ತು. ಆ ಸಮಯದಲ್ಲಿ ಪ.ಪೂ. ಬಾಬಾ ಇವರು ಬಹಳ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ಅವರು, ”ನನ್ನ ಗುರುಗಳ ಭಂಡಾರ (ಅನ್ನಸಂತರ್ಪಣೆ) ಇದೆ. ನಾನು ಎಲ್ಲಿಗೂ ಹೋಗುವುದಿಲ್ಲ. ನನಗೆ ಸಾವು ಬಂದರೂ ಪರವಾಗಿಲ್ಲ’’, ಎಂದು ಹೇಳಿದರು.
೨. ಗುರುಬಂಧುಗಳ ಅಲೌಕಿಕ ಪ್ರೀತಿ

ಪ.ಪೂ. ಭುರಾನಂದ ಬಾಬಾ ಇವರು ಪ.ಪೂ. ಬಾಬಾ ಇವರ ಕೋಣೆಗೆ ಬಂದಾಗ, ಅವರಿಗೆ ಕೆಮ್ಮು ಬಹಳ ಹೆಚ್ಚಾಗಿತ್ತು. ಪ.ಪೂ. ಭುರಾನಾನಂದ ಬಾಬಾ ಇವರು ಜೇನುತುಪ್ಪ ಮತ್ತು ಲವಂಗದ ಲೇಹವನ್ನು ಮಧ್ಯದ ಬೆರಳಿನಿಂದ ಪ.ಪೂ. ಬಾಬಾ ಅವರ ಗಂಟಲಿನಲ್ಲಿ ಹಾಕಿ, ಉಪಚಾರ ಮಾಡಿದರು. ಆ ದಿನ ನನಗೆ ಗುರುಬಂಧುಗಳ ನಡುವೆ ಇರುವ ಪ್ರೀತಿ ನೋಡಲು ಸಿಕ್ಕಿತು. ನಿಜ ಹೇಳಬೇಕೆಂದರೆ, ಆ ದಿನ ಪ.ಪೂ. ಬಾಬಾ ಇವರಿಗೆ ಹೃದಯದ ತೊಂದರೆ ಬಹಳ ಆಗುತ್ತಿತ್ತು; ಆದರೆ ಅವರು ಆ ಬಗ್ಗೆ ಯಾರಿಗೂ ತಿಳಿಯಗೊಡಲಿಲ್ಲ. ನನ್ನ ಗುರುಗಳು ನನಗೆ ಏನೂ ಆಗಲು ಬಿಡುವುದಿಲ್ಲ ಎಂಬ ದೃಢ ಶ್ರದ್ಧೆ ಅವರಲ್ಲಿತ್ತು.
– ಶ್ರೀ. ರವೀಂದ್ರ ಕಸರೆಕರ (ಪ.ಪೂ. ಭಕ್ತರಾಜ ಮಹಾರಾಜ ಇವರ ಪುತ್ರ), ನಾಸಿಕ (೬.೧.೨೦೧೯, ಸಮಯ : ೭ ಗಂಟೆ ೨ ನಿಮಿಷಗಳು)


ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು