ಪ.ಪೂ. ಭಕ್ತರಾಜ ಮಹಾರಾಜರ ಗುರುಗಳಾದ ಅನಂತಾನಂದ ಸಾಯೀಶ ಇವರ ಮಹಾನಿರ್ವಾಣೋತ್ಸವ ಡಿಸೆಂಬರ್ ೧೦ ರಂದು ! ಆ ನಿಮಿತ್ತ…
|
|
|
೧. ತೀವ್ರ ಅನಾರೋಗ್ಯವಿದ್ದರೂ ಶ್ರೀ ಅನಂತಾನಂದ ಸಾಯೀಶರ ಭಂಡಾರ ಇದ್ದ ಕಾರಣ, ”ಸಾವು ಬಂದರೂ ಭಂಡಾರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ,’’ ಎಂದು ಪ.ಪೂ. ಬಾಬಾ ಇವರು ಹೇಳುವುದು
೧೯೮೮ ರಲ್ಲಿ ಪ.ಪೂ. ಅನಂತಾನಂದ ಸಾಯೀಶರ ಭಂಡಾರವು ಮೋರಟಕ್ಕಾದಲ್ಲಿತ್ತು. ಆ ಸಮಯದಲ್ಲಿ ಪ.ಪೂ. ಬಾಬಾ ಇವರು ಬಹಳ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ಅವರು, ”ನನ್ನ ಗುರುಗಳ ಭಂಡಾರ (ಅನ್ನಸಂತರ್ಪಣೆ) ಇದೆ. ನಾನು ಎಲ್ಲಿಗೂ ಹೋಗುವುದಿಲ್ಲ. ನನಗೆ ಸಾವು ಬಂದರೂ ಪರವಾಗಿಲ್ಲ’’, ಎಂದು ಹೇಳಿದರು.
೨. ಗುರುಬಂಧುಗಳ ಅಲೌಕಿಕ ಪ್ರೀತಿ

ಪ.ಪೂ. ಭುರಾನಂದ ಬಾಬಾ ಇವರು ಪ.ಪೂ. ಬಾಬಾ ಇವರ ಕೋಣೆಗೆ ಬಂದಾಗ, ಅವರಿಗೆ ಕೆಮ್ಮು ಬಹಳ ಹೆಚ್ಚಾಗಿತ್ತು. ಪ.ಪೂ. ಭುರಾನಾನಂದ ಬಾಬಾ ಇವರು ಜೇನುತುಪ್ಪ ಮತ್ತು ಲವಂಗದ ಲೇಹವನ್ನು ಮಧ್ಯದ ಬೆರಳಿನಿಂದ ಪ.ಪೂ. ಬಾಬಾ ಅವರ ಗಂಟಲಿನಲ್ಲಿ ಹಾಕಿ, ಉಪಚಾರ ಮಾಡಿದರು. ಆ ದಿನ ನನಗೆ ಗುರುಬಂಧುಗಳ ನಡುವೆ ಇರುವ ಪ್ರೀತಿ ನೋಡಲು ಸಿಕ್ಕಿತು. ನಿಜ ಹೇಳಬೇಕೆಂದರೆ, ಆ ದಿನ ಪ.ಪೂ. ಬಾಬಾ ಇವರಿಗೆ ಹೃದಯದ ತೊಂದರೆ ಬಹಳ ಆಗುತ್ತಿತ್ತು; ಆದರೆ ಅವರು ಆ ಬಗ್ಗೆ ಯಾರಿಗೂ ತಿಳಿಯಗೊಡಲಿಲ್ಲ. ನನ್ನ ಗುರುಗಳು ನನಗೆ ಏನೂ ಆಗಲು ಬಿಡುವುದಿಲ್ಲ ಎಂಬ ದೃಢ ಶ್ರದ್ಧೆ ಅವರಲ್ಲಿತ್ತು.
– ಶ್ರೀ. ರವೀಂದ್ರ ಕಸರೆಕರ (ಪ.ಪೂ. ಭಕ್ತರಾಜ ಮಹಾರಾಜ ಇವರ ಪುತ್ರ), ನಾಸಿಕ (೬.೧.೨೦೧೯, ಸಮಯ : ೭ ಗಂಟೆ ೨ ನಿಮಿಷಗಳು)


ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !