ಹಿಂದೂಗಳ ದಯನೀಯ ಸ್ಥಿತಿಗೆ ಕಾರಣವಾದ ಸಾಮ್ಯವಾದ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಮುಸಲ್ಮಾನರು ಸಾಮ್ಯವಾದಿಗಳಾಗುವುದಿಲ್ಲ; ಆದರೆ ದೇವರನ್ನು ನಂಬದ ಹಿಂದೂಗಳು ಸಾಮ್ಯವಾದಿಗಳಾಗುತ್ತಾರೆ, ಇದರಿಂದಾಗಿ ಅವರಿಗೆ ದೇವರ ಆಶೀರ್ವಾದ ಸಿಗುವುದಿಲ್ಲ. ಬಂಗಾಳ ಮತ್ತು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಸಾಮ್ಯವಾದಿಗಳಾಗಿರುವುದರಿಂದ, ಅಲ್ಲಿನ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ.

ಇವರ ಹೆಸರು ಅಜರಾಮರವಾಗುವುದೇ ?

ಜಗತ್ತಿನಲ್ಲಿ ‘ದೇಹ, ಮನಸ್ಸು ಮತ್ತು ಬುದ್ಧಿಗೆ’ ಅರ್ಥವಾಗುವಂತಹ ವಿಷಯಗಳು ಶೇಕಡಾ ಒಂದು ಲಕ್ಷಾಂಶಕ್ಕಿಂತಲೂ ಕಡಿಮೆಯಿರುವಾಗ, ಅವುಗಳಿಂದ ತಿಳಿದುಬಂದದ್ದನ್ನು ವೈಭವೀಕರಿಸುವವರ ಹೆಸರು ಅಜರಾಮರವಾಗುವುದೇ ?

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ