ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಮುಸಲ್ಮಾನರು ಸಾಮ್ಯವಾದಿಗಳಾಗುವುದಿಲ್ಲ; ಆದರೆ ದೇವರನ್ನು ನಂಬದ ಹಿಂದೂಗಳು ಸಾಮ್ಯವಾದಿಗಳಾಗುತ್ತಾರೆ, ಇದರಿಂದಾಗಿ ಅವರಿಗೆ ದೇವರ ಆಶೀರ್ವಾದ ಸಿಗುವುದಿಲ್ಲ. ಬಂಗಾಳ ಮತ್ತು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಸಾಮ್ಯವಾದಿಗಳಾಗಿರುವುದರಿಂದ, ಅಲ್ಲಿನ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ.
ಇವರ ಹೆಸರು ಅಜರಾಮರವಾಗುವುದೇ ?
ಜಗತ್ತಿನಲ್ಲಿ ‘ದೇಹ, ಮನಸ್ಸು ಮತ್ತು ಬುದ್ಧಿಗೆ’ ಅರ್ಥವಾಗುವಂತಹ ವಿಷಯಗಳು ಶೇಕಡಾ ಒಂದು ಲಕ್ಷಾಂಶಕ್ಕಿಂತಲೂ ಕಡಿಮೆಯಿರುವಾಗ, ಅವುಗಳಿಂದ ತಿಳಿದುಬಂದದ್ದನ್ನು ವೈಭವೀಕರಿಸುವವರ ಹೆಸರು ಅಜರಾಮರವಾಗುವುದೇ ?
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !